Ashok Havanur
4K views 24 days ago
#ಮಣ್ಣೆತ್ತಿನ ಅಮಾವಾಸ್ಯೆ ಶುಭಾಶಯಗಳು ಎಲ್ಲರಿಗೂ ಮಣ್ಣೆತ್ತಿನ ಅಮಾವಾಸ್ಯೆಯು ಕೃಷಿ ಪ್ರಧಾನವಾದ ಭಾರತದಲ್ಲಿ, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಆಚರಿಸಲಾಗುವ ರೈತರ ಅತ್ಯಂತ ಸಡಗರದ ಮತ್ತು ಧನ್ಯತಾ ಭಾವದ ಹಬ್ಬವಾಗಿದೆ. ಕೃಷಿ ಬದುಕಿಗೆ ಮತ್ತು ತನ್ನ ಒಡನಾಡಿಯಾಗಿ ಜೀವಿಸುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸಲು ರೈತರು ಈ ವಿಶೇಷ ದಿನವನ್ನು ಆಚರಿಸುತ್ತಾರೆ.
49 likes
49 shares

More like this