"ಕೈಲಾಸವೆಂಬುದು ಒಂದು ಹಾಳು ಬೆಟ್ಟ ಕಾಣಿರೋ.. "ಅಲ್ಲಿರುವ ಶಿವನು ಒಬ್ಬ ದಡ್ಡ ಕಾಣಿರೋ.. "ಅಲ್ಲಿರುವ ಗಣಂಗಳೆಲ್ಲ (ಋಷಿಗಳು) ಮೈಗಳ್ಳರು ಕಾಣಿರೋ.. "ಬೇಡ ನನಗೆ ಕೈಲಾಸ.. "ಕಾಯಕ ದೀಕ್ಷೆಯನು ಕೊಡು ನಾಡ ಹಂದರಕೆ ಹಬ್ಬಿಸುವೆನು ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು


