ShareChat
click to see wallet page
search
"ಕೈಲಾಸವೆಂಬುದು ಒಂದು ಹಾಳು ಬೆಟ್ಟ ಕಾಣಿರೋ.. "ಅಲ್ಲಿರುವ ಶಿವನು ಒಬ್ಬ ದಡ್ಡ ಕಾಣಿರೋ.. "ಅಲ್ಲಿರುವ ಗಣಂಗಳೆಲ್ಲ (ಋಷಿಗಳು) ಮೈಗಳ್ಳರು ಕಾಣಿರೋ.. "ಬೇಡ ನನಗೆ ಕೈಲಾಸ.. "ಕಾಯಕ ದೀಕ್ಷೆಯನು ಕೊಡು ನಾಡ ಹಂದರಕೆ ಹಬ್ಬಿಸುವೆನು ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ವಚನಗಳು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು
ಬಸವಣ್ಣನವರ ವಚನಗಳು - ಮತಾ % ಮತಾ % - ShareChat