ShareChat
click to see wallet page
search
#💛ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು💰 #✏ನನ್ನ ಆರ್ಟ್ #💓ಮನದಾಳದ ಮಾತು #ಶು ಭೋ ದ ಯ #📝ನನ್ನ ಕವಿತೆಗಳು
💛ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು💰 - M ஐதல் 367 ಪವಿತ್ರವಿದು ವೈಶಾಖ ಶುದ್ಧ ಪಕ್ಷದ ಈ ತದಿಗೆ ' ನಾಂದಿಯಾಗಿತ್ತು ಮಹಾಭಾರತದ ಬರವಣಿಗೆಗೆ . ಸೂರ್ಯ ಚಂದ್ರರು ಇಂದು ಗರಿಷ್ಠತಮ ಕಾಂತಿಗೆ ' ಶ್ರೇಷ್ಠವೆನ್ನುವರು   ಲೋಹ ಚಿನ್ನ ಬೆಳ್ಳಿ ಖರೀದಿಗೆ ' ಇಂದೇ ಆಗಿತ್ತು ಪರಶುರಾಮರ ಜನನ ' ಕೃಷ್ಣನನುಜ ಬಲರಾಮನ ಜನ್ಮ ದಿನ ' ಪಾಂಡವರಿಗೆ ಅಕ್ಷಯ ಪಾತ್ರೆಯ ಕೊಡುಗೆ ' ಆತ್ಮಸಖ ಮುರಾರಿಯ ಅನುಗ್ರಹ ಕುಚೇಲನಿಗೆ పుణ్య ಸ್ವರ್ಗದಿಂದ ಈ ದಿನ ಗಂಗಾವತರಣ ಕುಬೇರನು ಮಾಡುವೆನಿಂದು ಲಕ್ಷ್ಮೀ ಆರಾಧನ ' ಮಾಡಬೇಕು ಇಂದು ಪಶು ಸೇವೆ ಅನ್ನ ವಿದ್ಯಾದಾನ . ದುಶ್ಚಟಗಳ ತ್ಯಜಿಸಿ ಲೌಕಿಕ ಪಾರಮಾರ್ಥಿಕ ಸಾಧನ  ಮಾಡುವರಿಂದು ಸೌಭಾಗ್ಯ ಗೌರಿ ಉಪಾಸನ  ಶಕ್ತ್ಯಾನುಸಾರ ಸುವಾಸಿನಿ ಆರಾಧನ ' ಬೇಸಿಗೆ ಧಗೆಗೆ ಪಾನಕದ ಸಮಾರಾಧನ ' ಸಮರ್ಪಣೆ ಮಾವಿನ ಹಣ್ಣಿನ ಬಾಗಿನ ' ಸುಜಾತಾ ರವೀಶ್ uoteim Your M ஐதல் 367 ಪವಿತ್ರವಿದು ವೈಶಾಖ ಶುದ್ಧ ಪಕ್ಷದ ಈ ತದಿಗೆ ' ನಾಂದಿಯಾಗಿತ್ತು ಮಹಾಭಾರತದ ಬರವಣಿಗೆಗೆ . ಸೂರ್ಯ ಚಂದ್ರರು ಇಂದು ಗರಿಷ್ಠತಮ ಕಾಂತಿಗೆ ' ಶ್ರೇಷ್ಠವೆನ್ನುವರು   ಲೋಹ ಚಿನ್ನ ಬೆಳ್ಳಿ ಖರೀದಿಗೆ ' ಇಂದೇ ಆಗಿತ್ತು ಪರಶುರಾಮರ ಜನನ ' ಕೃಷ್ಣನನುಜ ಬಲರಾಮನ ಜನ್ಮ ದಿನ ' ಪಾಂಡವರಿಗೆ ಅಕ್ಷಯ ಪಾತ್ರೆಯ ಕೊಡುಗೆ ' ಆತ್ಮಸಖ ಮುರಾರಿಯ ಅನುಗ್ರಹ ಕುಚೇಲನಿಗೆ పుణ్య ಸ್ವರ್ಗದಿಂದ ಈ ದಿನ ಗಂಗಾವತರಣ ಕುಬೇರನು ಮಾಡುವೆನಿಂದು ಲಕ್ಷ್ಮೀ ಆರಾಧನ ' ಮಾಡಬೇಕು ಇಂದು ಪಶು ಸೇವೆ ಅನ್ನ ವಿದ್ಯಾದಾನ . ದುಶ್ಚಟಗಳ ತ್ಯಜಿಸಿ ಲೌಕಿಕ ಪಾರಮಾರ್ಥಿಕ ಸಾಧನ  ಮಾಡುವರಿಂದು ಸೌಭಾಗ್ಯ ಗೌರಿ ಉಪಾಸನ  ಶಕ್ತ್ಯಾನುಸಾರ ಸುವಾಸಿನಿ ಆರಾಧನ ' ಬೇಸಿಗೆ ಧಗೆಗೆ ಪಾನಕದ ಸಮಾರಾಧನ ' ಸಮರ್ಪಣೆ ಮಾವಿನ ಹಣ್ಣಿನ ಬಾಗಿನ ' ಸುಜಾತಾ ರವೀಶ್ uoteim Your - ShareChat