ShareChat
click to see wallet page
search
ನಾಡಿನ ಸಮಸ್ತ ಜನತೆಗೆ ಜಗಜ್ಯೋತಿ ಬಸವೇಶ್ವರ ಜಯಂತಿಯ ಹಾರ್ದಿಕ ಶುಭಾಶಯಗಳು.💐 ಕಾಯಕವೇ ಕೈಲಾಸ ಎಂದು ಸಾರಿದ, ಸಮಾನತೆ ಮತ್ತು ಪ್ರಜಾಪ್ರಭುತ್ವದ ತಳಹದಿಯ ಮೇಲೆ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಮಹಾನ್ ಚೇತನ ಬಸವಣ್ಣನವರ ತತ್ವಗಳು ನಮಗೆಲ್ಲರಿಗೂ ದಾರಿದೀಪವಾಗಲಿ.💐🙏🫡🕉️🚩🚩🚩#💪 ಜೈ ಹನುಮಾನ್ 🚩
💪 ಜೈ ಹನುಮಾನ್ 🚩 - ShareChat