Prakash S Buradikatti
ShareChat
click to see wallet page
@prakashsburadikatti
prakashsburadikatti
Prakash S Buradikatti
@prakashsburadikatti
ರಾಣೇಬೆನ್ನೂರು ಕಾ ರಾಜಾ
🙏✨ರಾಣೆಬೆನ್ನೂರಿನ ಪವಿತ್ರ ನೆಲದಲ್ಲಿ ನಡೆಯುತ್ತಿರುವ ಶ್ರೀ ಸಿದ್ದೇಶ್ವರ ದೇವಸ್ಥಾನ ಹಾಗೂ ಅಡವಿ ಆಂಜಿನೇಯ ದೇವಸ್ಥಾನದ ರಥೋತ್ಸವದ ಈ ಶುಭ ಸಂದರ್ಭದಲ್ಲಿ ಎಲ್ಲ ಭಕ್ತಾದಿಗಳಿಗೆ ಹೃತ್ಪೂರ್ವಕ ಶುಭಾಶಯಗಳು 💐🕉️🫡🙏🚩 ಈ ಪವಿತ್ರ ರಥೋತ್ಸವವು ನಮ್ಮೆಲ್ಲರ ಜೀವನದಲ್ಲಿ ಸಂತೋಷ, ಆರೋಗ್ಯ, ಐಶ್ವರ್ಯ ಮತ್ತು ಶುಭಫಲಗಳನ್ನು ತರಲಿ 🙌#💪 ಜೈ ಹನುಮಾನ್ 🚩
💪 ಜೈ ಹನುಮಾನ್ 🚩 - ShareChat
🙏✨ರಾಣೆಬೆನ್ನೂರಿನ ಪವಿತ್ರ ನೆಲದಲ್ಲಿ ನಡೆಯುತ್ತಿರುವ ಶ್ರೀ ಸಿದ್ದೇಶ್ವರ ದೇವಸ್ಥಾನ ಹಾಗೂ ಅಡವಿ ಆಂಜಿನೇಯ ದೇವಸ್ಥಾನದ ರಥೋತ್ಸವದ ಈ ಶುಭ ಸಂದರ್ಭದಲ್ಲಿ ಎಲ್ಲ ಭಕ್ತಾದಿಗಳಿಗೆ ಹೃತ್ಪೂರ್ವಕ ಶುಭಾಶಯಗಳು 💐🕉️🫡🙏🚩 ಈ ಪವಿತ್ರ ರಥೋತ್ಸವವು ನಮ್ಮೆಲ್ಲರ ಜೀವನದಲ್ಲಿ ಸಂತೋಷ, ಆರೋಗ್ಯ, ಐಶ್ವರ್ಯ ಮತ್ತು ಶುಭಫಲಗಳನ್ನು ತರಲಿ 🙌#💪 ಜೈ ಹನುಮಾನ್ 🚩
💪 ಜೈ ಹನುಮಾನ್ 🚩 - ShareChat
🚩 ಶ್ರೀ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು 🙏 ಶ್ರೀ ಆಂಜನೇಯ ಸ್ವಾಮಿಯ ಕೃಪೆಯಿಂದ ನಿಮ್ಮ ಜೀವನದಲ್ಲಿ ಧೈರ್ಯ, ಶಕ್ತಿ, ಭಕ್ತಿ ಮತ್ತು ಯಶಸ್ಸು ಸದಾ ತುಂಬಿರಲಿ. ಸಂಕಷ್ಟಗಳು ದೂರವಾಗಿ, ಸುಖ-ಶಾಂತಿ ನಿಮ್ಮ ಮನೆಯಲ್ಲಿ ನೆಲೆಸಲಿ. ಜೈ ಶ್ರೀ ರಾಮ 🙏🚩 ಜೈ ಹನುಮಾನ್ 🙏🔥#💪 ಜೈ ಹನುಮಾನ್ 🚩
💪 ಜೈ ಹನುಮಾನ್ 🚩 - ShareChat
ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು.🛕🕉️🙏🫡🚩🚩🚩 ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಸದ್ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡೋಣ.👏 #RamaNavami #jaishriram#🏹ರಾಮ ನವಮಿ ಸ್ಟೇಟಸ್ 🛕🌸
🏹ರಾಮ ನವಮಿ ಸ್ಟೇಟಸ್ 🛕🌸 - www iqcliqcom www iqcliqcom - ShareChat
"ಹೊಸ ಚಿಗುರು, ಹೊಸ ನಗು, ಹೊಸ ದಿನ, ಹೊಸ ಜೀವನ, ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸತನ ತರಲಿ" ಹೊಸ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು! ಬೇವಿನ ಕಹಿ, ಬೆಲ್ಲದ ಸಿಹಿಯಂತೆ ಜೀವನದ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಿ, ಹೊಸ ವರ್ಷದಲ್ಲಿ ಸಂತೋಷ, ಸಮೃದ್ಧಿ, ಮತ್ತು ಆಯುರಾರೋಗ್ಯ ನಿಮ್ಮದಾಗಲಿ. ಈ ಹೊಸ ಸಂವತ್ಸರವು ನಿಮ್ಮ ಬಾಳಿನಲ್ಲಿ ಹೊಸ ಭರವಸೆ ಮತ್ತು ಯಶಸ್ಸನ್ನು ತರಲಿ. HAPPY NEW YEAR UGADI!💐🕉️🙏🫡🎉🎊🚩🚩🚩#💪 ಜೈ ಹನುಮಾನ್ 🚩
💪 ಜೈ ಹನುಮಾನ್ 🚩 - 8 @ ಯುಗಾಬ ಹಬ್ಬದ ಹಾರ್ದಿಕ ಶುಭಾಶಯಗಳು 8 @ ಯುಗಾಬ ಹಬ್ಬದ ಹಾರ್ದಿಕ ಶುಭಾಶಯಗಳು - ShareChat
🇮🇳🏆 ವಿಜಯೀಭವ! ಭಾರತೀಯ ಕ್ರಿಕೆಟ್ ತಂಡಕ್ಕೆ ಹೃದಯಪೂರ್ವಕ ಅಭಿನಂದನೆಗಳು!👏 ನಿಮ್ಮ ಪರಿಶ್ರಮ, ಸಂಕಲ್ಪ ಮತ್ತು ತಂಡದ ಒಗ್ಗಟ್ಟಿನಿಂದ ಇಂದು ಭಾರತ ಮತ್ತೆ ವಿಶ್ವದ ಶಿಖರದಲ್ಲಿ ತೇಲುತ್ತಿದೆ.🤝 ಈ ಜಯ ಕೇವಲ ಒಂದು ಕಪ್ ಮಾತ್ರವಲ್ಲ, ಇದು ೧೪೦ ಕೋಟಿ ಭಾರತೀಯರ ಕನಸಿನ ವಿಜಯ.🫡 ನಮ್ಮ ತ್ರಿವರ್ಣ🇮🇳 ಧ್ವಜವು ವಿಶ್ವದ ವೇದಿಕೆಯಲ್ಲಿ ಮತ್ತೊಮ್ಮೆ ಗರ್ವದಿಂದ ಹಾರುತ್ತಿದೆ. ಜೈ ಹಿಂದ್! 🇮🇳 T20 ವರ್ಲ್ಡ್ ಕಪ್ ಚಾಂಪಿಯನ್ ಇಂಡಿಯಾ! 🏆🔥#💪 ಜೈ ಹನುಮಾನ್ 🚩
💪 ಜೈ ಹನುಮಾನ್ 🚩 - 1e   WORLDCUP SRN206 | D 429 IIVI 19' TITTu _= ஈம்ப Monocun JII ৩০০ IIDI r] HAdpighs ICC MENS T2O WORLD CUP 2026 #T2OWORLDCUP BCCITV 1e   WORLDCUP SRN206 | D 429 IIVI 19' TITTu _= ஈம்ப Monocun JII ৩০০ IIDI r] HAdpighs ICC MENS T2O WORLD CUP 2026 #T2OWORLDCUP BCCITV - ShareChat
🇮🇳🏆 ವಿಜಯೀಭವ! ಭಾರತೀಯ ಕ್ರಿಕೆಟ್ ತಂಡಕ್ಕೆ ಹೃದಯಪೂರ್ವಕ ಅಭಿನಂದನೆಗಳು!👏 ನಿಮ್ಮ ಪರಿಶ್ರಮ, ಸಂಕಲ್ಪ ಮತ್ತು ತಂಡದ ಒಗ್ಗಟ್ಟಿನಿಂದ ಇಂದು ಭಾರತ ಮತ್ತೆ ವಿಶ್ವದ ಶಿಖರದಲ್ಲಿ ತೇಲುತ್ತಿದೆ.🤝 ಈ ಜಯ ಕೇವಲ ಒಂದು ಕಪ್ ಮಾತ್ರವಲ್ಲ, ಇದು ೧೪೦ ಕೋಟಿ ಭಾರತೀಯರ ಕನಸಿನ ವಿಜಯ.🫡 ನಮ್ಮ ತ್ರಿವರ್ಣ🇮🇳 ಧ್ವಜವು ವಿಶ್ವದ ವೇದಿಕೆಯಲ್ಲಿ ಮತ್ತೊಮ್ಮೆ ಗರ್ವದಿಂದ ಹಾರುತ್ತಿದೆ. ಜೈ ಹಿಂದ್! 🇮🇳 T20 ವರ್ಲ್ಡ್ ಕಪ್ ಚಾಂಪಿಯನ್ ಇಂಡಿಯಾ! 🏆🔥#💪 ಜೈ ಹನುಮಾನ್ 🚩
💪 ಜೈ ಹನುಮಾನ್ 🚩 - 1e   WORLDCUP SRN206 | D 429 IIVI 19' TITTu _= ஈம்ப Monocun JII ৩০০ IIDI r] HAdpighs ICC MENS T2O WORLD CUP 2026 #T2OWORLDCUP BCCITV 1e   WORLDCUP SRN206 | D 429 IIVI 19' TITTu _= ஈம்ப Monocun JII ৩০০ IIDI r] HAdpighs ICC MENS T2O WORLD CUP 2026 #T2OWORLDCUP BCCITV - ShareChat
ನೀವು ಬನ್ನಿ, ನಿಮ್ಮವರನ್ನು ಕರೆತನ್ನಿ,,,🕉️🙏🚩🚩🚩#💪 ಜೈ ಹನುಮಾನ್ 🚩
💪 ಜೈ ಹನುಮಾನ್ 🚩 - ShareChat
ಹಿಂದೂ ಸಮ್ಮೇಳನ ಕಾರ್ಯಕ್ರಮದ ಅಂಗವಾಗಿ ಬೃಹತ್ ಬೈಕರ್ಯಾಲಿ ಕಾರ್ಯಕ್ರಮವನ್ನು ದಿನಾಂಕ :- 07/03/2026ರ ಶನಿವಾರ ದಿವಸ ಬೆಳಗ್ಗೆ 10ಗಂಟೆಯಿಂದ ಶ್ರೀ ತುಂಗಾಜಲ ಚೌಡೇಶ್ವರಿದೇವಿಯ ದೇವಸ್ಥಾನದಾ ಆವರಣದಿಂದ (ಮಾರುತಿ ನಗರದಿಂದ) ಹಮ್ಮಿಕೊಳ್ಳಲಾಗಿದೆ, ದಿನಾಂಕ:- 08/03/2026ರ ಭಾನುವಾರ ದಿವಸ ಸಂಜೆ 4-00 ಗಂಟೆಗೆಬೃಹತ್ ಶೋಭಯಾತ್ರೆ ಕೆ ಇ ಬಿ ಗಣಪತಿ ದೇವಸ್ಥಾನದಿಂದ ನೆಡೆಯುವದು, 6-00 ಗಂಟೆಯಿಂದ ಹಿಂದೂ ಸಮ್ಮೇಳನದ ಮುಖ್ಯ ವೇದಿಕೆ ಕಾರ್ಯಕ್ರಮವು ಹವಾಲ್ದಾರ್ ಹೊಂಡದ ಎದುರಿಗೆ ವಾಲಿ ಅವರ ಜಾಗದಲ್ಲಿ ನೆಡೆಯುವದು, ನಂತರ ಅನ್ನಪ್ರಸಾದ ಕಾರ್ಯಕ್ರಮ ನೆಡೆಯುತ್ತದೆ. ಕಾರಣ ಹಿಂದೂ ಸಮ್ಮೇಳದ ವತಿಯಿಂದ ಆಯೋಜನೆ ಮಾಡಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕಲ ಹಿಂದೂಭಾಂದವರು ಹೆಚ್ಚಿನ ಸಂಖೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ,,,🏍️🕉️🙏🫡🚩🚩🚩#💪 ಜೈ ಹನುಮಾನ್ 🚩
💪 ಜೈ ಹನುಮಾನ್ 🚩 - ShareChat
01:00
ಹಿಂದೂ ಸಮ್ಮೇಳನ ಕಾರ್ಯಕ್ರಮದ ಅಂಗವಾಗಿ ಬೃಹತ್ ಬೈಕರ್ಯಾಲಿ ಕಾರ್ಯಕ್ರಮವನ್ನು ದಿನಾಂಕ :- 07/03/2026ರ ಶನಿವಾರ ದಿವಸ ಬೆಳಗ್ಗೆ 10ಗಂಟೆಯಿಂದ ಶ್ರೀ ತುಂಗಾಜಲ ಚೌಡೇಶ್ವರಿದೇವಿಯ ದೇವಸ್ಥಾನದಾ ಆವರಣದಿಂದ (ಮಾರುತಿ ನಗರದಿಂದ) ಹಮ್ಮಿಕೊಳ್ಳಲಾಗಿದೆ, ದಿನಾಂಕ:- 08/03/2026ರ ಭಾನುವಾರ ದಿವಸ ಸಂಜೆ 4-00 ಗಂಟೆಗೆಬೃಹತ್ ಶೋಭಯಾತ್ರೆ ಕೆ ಇ ಬಿ ಗಣಪತಿ ದೇವಸ್ಥಾನದಿಂದ ನೆಡೆಯುವದು, 6-00 ಗಂಟೆಯಿಂದ ಹಿಂದೂ ಸಮ್ಮೇಳನದ ಮುಖ್ಯ ವೇದಿಕೆ ಕಾರ್ಯಕ್ರಮವು ಹವಾಲ್ದಾರ್ ಹೊಂಡದ ಎದುರಿಗೆ ವಾಲಿ ಅವರ ಜಾಗದಲ್ಲಿ ನೆಡೆಯುವದು, ನಂತರ ಅನ್ನಪ್ರಸಾದ ಕಾರ್ಯಕ್ರಮ ನೆಡೆಯುತ್ತದೆ. ಕಾರಣ ಹಿಂದೂ ಸಮ್ಮೇಳದ ವತಿಯಿಂದ ಆಯೋಜನೆ ಮಾಡಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕಲ ಹಿಂದೂಭಾಂದವರು ಹೆಚ್ಚಿನ ಸಂಖೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ,,,🏍️🕉️🙏🫡🚩🚩🚩#💪 ಜೈ ಹನುಮಾನ್ 🚩
💪 ಜೈ ಹನುಮಾನ್ 🚩 - ShareChat