ShareChat
click to see wallet page
search
*ಜಗತ್ತಿಗೆ ಬೇಕಿರುವುದು ಶಾಂತಿ ಹೊರತು ಯುದ್ಧವಲ್ಲ-ಬಾಳೇಕಾಯಿ ಶ್ರೀನಿವಾಸ್* #goutam bhudha #bhudha #bhudha na nudigalu #bhudha Purnima subhashayagalu https://samagrasuddi.co.in/what-the-world-needs-is-peace-not-war/ *Follow this link to join ಸಮಗ್ರ ಸುದ್ದಿ WhatsApp group*: https://chat.whatsapp.com/BfdBwbXoApM66ATNDqQHkk?mode=gi_t
goutam bhudha - ShareChat
ಜಗತ್ತಿಗೆ ಬೇಕಿರುವುದು ಶಾಂತಿ ಹೊರತು ಯುದ್ಧವಲ್ಲ-ಬಾಳೇಕಾಯಿ ಶ್ರೀನಿವಾಸ್ - ಸಮಗ್ರ ಸುದ್ದಿ
ಚಿತ್ರದುರ್ಗ ಮೇ-2: ಜಗತ್ತಿಗೆ ಗೌತಮಬುದ್ಧ ಶಾಂತಿಯನ್ನು ಬೋಧಿಸಿದರು ಮತ್ತು ಎಲ್ಲರೂ ಕೂಡ ನೆಮ್ಮದಿಯ ಬದುಕು ನಡೆಸುವಂತೆ ಪ್ರೇರೇಪಣೆ ಮಾಡಿದರು ಎಂದು ದಲಿತ ಮುಖಂಡ ಬಾಳೇಕಾಯಿ ಶ್ರೀನಿವಾಸ್ ಅಭಿಪ್ರಾಯಪಟ್ಟರು. ಚಿತ್ರದುರ್ಗದ ಹಳೇ ಬೆಂಗಳೂರು ರಸ್ತೆಯಲ್ಲಿ ಇಂಡಸ್ಟಿçಯಲ್ ಏರಿಯಾ ಸಮೀಪ ಹಮ್ಮಿಕೊಳ್ಳಲಾಗಿದ್ದು ಬುದ್ಧ ಜಯಂತಿ…