ಭಗವದ್ಗೀತೆಯ 7 ಶ್ಲೋಕಗಳು: ಮನಸ್ಸಿಗೆ ಧೈರ್ಯ ಮತ್ತು ನೆಮ್ಮದಿಯ ಸಂದೇಶ.!
ಪ್ರತಿಯೊಬ್ಬ ವ್ಯಕ್ತಿಗೂ ಮಾನಸಿಕ ಶಾಂತಿಯೆಂಬುದು ಅತ್ಯಂತ ಮುಖ್ಯವಾಗಿದೆ. ಮನಸ್ಸು ಶಾಂತಿಯಿಂದಾಗ ಮಾತ್ರ ನಮಗೆ ಎಂತಹುದ್ದೇ ದೊಡ್ಡ ಕೆಲಸವನ್ನು ಚಿಟಿಕೆಯಲ್ಲಿ ಮುಗಿಸುವ ಹುಮ್ಮಸ್ಸು ಬರುತ್ತದೆ. ಭಗವದ್ಗೀತೆಯಲ್ಲಿ ಶ್ಲೋಕದ ಮೂಲಕ ಮಾನಸಿಕ ಶಾಂತಿಯನ್ನು ಕಂಡುಕೊಳ್ಳುವ ಮಾರ್ಗವನ್ನು ಹೇಳಲಾಗಿದೆ. ಭಗವದ್ಗೀತೆಯ ಯಾವೆಲ್ಲಾ ಶ್ಲೋಕಗಳು ನಮಗೆ ಮಾನಸಿಕ ಶಾಂತಿಯನ್ನು ತಂದುಕೊಡುತ್ತದೆ ಗೊತ್ತಾ.?