ShareChat
click to see wallet page
search
"ಕಾಸಿ ಕಮ್ಮಾರನಾದ.. ಬೀಸಿ ಮಡಿವಾಳನಾದ.. ಹಾಸನಿಕ್ಕಿ ಸಾಲಿಗನಾದ.. ವೇದವನೋದಿ ಹಾರುವನಾದ.. *ಕರ್ಣದಲಿ ಜನಿಸಿದವರುಂಟೆ ಜಗದೋಳಗೆ*??? ಇದು ಕಾರಣ ಕೂಡಲ ಸಂಗಮದೇವಾ "ಲಿಂಗಸ್ಥಲವನರಿದವನೆ ಕುಲಜನು"! ✍️ ವಿಶ್ವಗುರು ಬಸವಣ್ಣನವರ ವಚನ.. #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು
ಬಸವಣ್ಣನವರ ವಚನಗಳು - ಕರ್ನಾಟಕದ ಸಾಂಸ್ಕೃತಿಕ ನಾಯಕ ಮರಲ ಮಣಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ ಮರಲ ಮಣಿಗೆ - ShareChat