"ಕಾಸಿ ಕಮ್ಮಾರನಾದ.. ಬೀಸಿ ಮಡಿವಾಳನಾದ.. ಹಾಸನಿಕ್ಕಿ ಸಾಲಿಗನಾದ.. ವೇದವನೋದಿ ಹಾರುವನಾದ.. *ಕರ್ಣದಲಿ ಜನಿಸಿದವರುಂಟೆ ಜಗದೋಳಗೆ*??? ಇದು ಕಾರಣ ಕೂಡಲ ಸಂಗಮದೇವಾ "ಲಿಂಗಸ್ಥಲವನರಿದವನೆ ಕುಲಜನು"!
✍️ ವಿಶ್ವಗುರು ಬಸವಣ್ಣನವರ ವಚನ.. #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು


