"ಎನ್ನ ಕಾಯವ ದಂಡಿಗೆಯ ಮಾಡಯ್ಯ ತಂದೆ.. "ಎನ್ನ ಶಿರವ ಸೋರೆಯ ಮಾಡಯ್ಯ ತಂದೆ.. "ಎನ್ನ ನರವ ತಂತಿಯ ಮಾರಯ್ಯ ತಂದೆ.. "ಎನ್ನ ಬೆರಳ ಕಡ್ಡಿಯ ಮಾಡಯ್ಯ ತಂದೆ.. "ಬತ್ತಿಸ ರಾಗವ ಹಾಡಯ್ಯ ತಂದೆ.. "ಊರದಲೊತ್ತಿ ಬಾರಿಸು ಕೂಡಲಸಂಗಮದೇವ.. ✍🏻 ವಿಶ್ವಗುರು ಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳//


