"ಮರನ ಹೂವು ಕೊಯ್ದು ಮರಕ್ಕೇರಿಸಿ ನದಿಯುದಕವ ನದಿಗರ್ಪಿತ ಮಾಡಿ ಕರುವನಗಲಿಸಿ ತಾಯ ಮರಗಿಸಿ ಮೊಲೆವಾಲ ಕರೆದುಣ ಬೇಡವೋ ಕೂಡಲಸಂಗಮದೇವ ಮಾಡಿದ ಮಾಯೆ ಹಲಬರ ಬಾಯ ಟೋಣದೆ ಹೋಯಿತ್ತು.. ✍️ ವಿಶ್ವಗುರು ಬಸವಣ್ಣನವರು.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳//


