mallikarjun s Surpur
657 views 1 months ago
🚩ಓಂ ನಮಃ ಶಿವಾಯ ರೈತರ ಬೆನ್ನೆಲುಬು.... ಹೊಲದಲ್ಲಿ ಉಳುಮೆ ಮಾಡಿ.... ಅಸಂಖ್ಯಾತ ಜೀವ ರಾಶಿಗಳಿಗೆ ಅನ್ನ ಅಹಾರ ಒದಗಿಸುವಲ್ಲಿ ರೈತನ ಮಿತ್ರ ಎತ್ತುಗಳನ್ನು ಮಣ್ಣಿನಲ್ಲಿ ಮಾಡಿ ಪೂಜಿಸುವ ಮುಕಾಂತರ ನಮ್ಮ ಮಣ್ಣು ಮತ್ತು ಎತ್ತುಗಳನ್ನು ಪೂಜಿಸುವ ಒಂದು ವಿಶಿಷ್ಟ ಅಮವಾಸ್ಯೆ ಮಣ್ಣೆತ್ತಿನ ಅಮವಾಸ್ಯೆ... ಭಕ್ತಾದಿಗಳಿಗೆ ಶುಭಾಶಯಗಳು. 🌹🙏 #ಮಣ್ಣೆತ್ತಿನ ಅಮವಾಸ್ಯೆ 🐃🐐🌾🌾 #🐐 ಮಣ್ಣೆತ್ತಿನ ಅಮವಾಸ್ಯೆ 🌑 #ಮಣ್ಣೆತ್ತಿನ ಅಮವಾಸ್ಯೆಯ ಹಾರ್ದಿಕ ಶುಭಾಶಯಗಳು #🔱 ಭಕ್ತಿ ಲೋಕ #🙏 ದೈನಂದಿನ ಭಕ್ತಿ ಸ್ಟೇಟಸ್
19 likes
9 shares

More like this