ShareChat
click to see wallet page
search
"ಅರಿವನರಿದೆನೆಂದು ಕ್ರಿಯೆ ಬಿಡಬಾರದು, ಮಧುರಕ್ಕೆ ಮಧುರ ಒದಗಲಾದ ಸವಿಗೆ ಕೊರತೆಯುಂಟ??? ದೃವ್ಯಕ್ಕೆ ದೃವ್ಯ ಕೂಡಲಾಗಿ ಬಡತನಕಡಹುಂಟೆ??? ನೀ ಮಾಡುವ ಮಾಟ, ಶಿವಪೂಜೆಯ ನೋಟ ಭಾವವಿರಬೇಕು, ಅದು ಕಲಿದೇವರ ದೇವಯ್ಯನ ಕೂಟ, ಚಂದಯ್ಯ.. ✍️ ಶರಣ ಮಡಿವಾಳ ಮಾಚಿದೇವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
ವಚನಗಳು - ನಣಿವಾಳ ಮಾಡಿದೇವ ನಣಿವಾಳ ಮಾಡಿದೇವ - ShareChat