ShareChat
click to see wallet page
search
ಭಾರತದ ಆಧ್ಯಾತ್ಮಿಕ ಚೇತನ, ತತ್ವಜ್ಞಾನಿ ಶ್ರೀ ಆದಿ ಶಂಕರಾಚಾರ್ಯರ ಜಯಂತಿಯ ಶುಭಾಶಯಗಳು. ಉಪನಿಷತ್, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯ ಬರೆದ ಅಸಾಧಾರಣ ಮೇಧಾವಿ ಪೂಜ್ಯರು. ನಾಲ್ಕು ವಿಭಿನ್ನ ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿ, ಅಖಂಡ ಭಾರತದ ಕನಸು ಬಿತ್ತಿದವರು ಜಯಂತಿಯ ಶುಭದಿನದಂದು ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. #shankaracharyajayanti #ಧಾರವಾಡಜಿಲ್ಲಾಜೆಡಿಎಸ #nkmhubballi #jds #ಆಧಿ ಶ್ರೀ ಶಂಕರಾಚಾರ್ಯ ಜಯಂತಿ #😍 ನನ್ನ ಸ್ಟೇಟಸ್ #🔴ನಮ್ಮ ಕರ್ನಾಟಕ🟡
ಆಧಿ ಶ್ರೀ ಶಂಕರಾಚಾರ್ಯ ಜಯಂತಿ - 8e33, ಭಾರತದ ಆಧ್ಯಾ ಕ ತತ್ವಜ್ಞಾನ ' ಶ್ರೀ ಆಧಿ ಶಂಕರಾಚಾರ್ಯರ ಜಯಂತಿಯ  ಶುಭಾಶಯಗಳು ನವೀನಕುಮಾರ ಮಡಿವಾಳರ ಮಹಾಪ್ರಧಾನಕಾರ್ಯದರ್ಶಿ ಗ್ರಾಮೀಣ ಜನತಾದಳ (ಜಾತ್ಯತೀತ) ' 802 ధారవాడి @nkmhubballi 9916236949 8e33, ಭಾರತದ ಆಧ್ಯಾ ಕ ತತ್ವಜ್ಞಾನ ' ಶ್ರೀ ಆಧಿ ಶಂಕರಾಚಾರ್ಯರ ಜಯಂತಿಯ  ಶುಭಾಶಯಗಳು ನವೀನಕುಮಾರ ಮಡಿವಾಳರ ಮಹಾಪ್ರಧಾನಕಾರ್ಯದರ್ಶಿ ಗ್ರಾಮೀಣ ಜನತಾದಳ (ಜಾತ್ಯತೀತ) ' 802 ధారవాడి @nkmhubballi 9916236949 - ShareChat