Naveenkumar M
ShareChat
click to see wallet page
@nkmhubballi
nkmhubballi
Naveenkumar M
@nkmhubballi
𝙋𝙤𝙡𝙞𝙩𝙞𝙘𝙞𝙖𝙣 ಸಾಮಾಜಿಕ ಕಾರ್ಯಕರ್ತ
ಕರ್ನಾಟಕ ಏಕೀಕರಣದ ರೂವಾರಿ,ನವ ಕರ್ನಾಟಕ ಶಿಲ್ಪಿ, ಕರ್ನಾಟಕ ರತ್ನ, ರಾಜ್ಯ ಕಂಡ ಧೀಮಂತ ನಾಯಕರಲ್ಲಿ ಒಬ್ಬರಾದ ಸರಳ ಸಜ್ಜನಿಕೆಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್. ನಿಜಲಿಂಗಪ್ಪ ಅವರ ಜನ್ಮದಿನದಂದು ಗೌರವ ನಮನಗಳು. #SNijalingappa #nkmhubballi #jds #hubli #S Nijalingappa On His Birth Anniversary #🔴ನಮ್ಮ ಕರ್ನಾಟಕ🟡
S Nijalingappa On His Birth Anniversary - ಕರ್ನಾಟಕ ಏಕೀಕರಣದ ರೂವಾರಿನ ನವ ಕರ್ನಾಟಕದ ಶಿಲ್ಪ ಕರ್ನಾಟಕ ರತ್ನ ಶ್ರೀ ಎಸ್ ನಿಜಲಿಂಗಪ್ಪ ৩১০ జన్మదినేదై ಗೌರವ ನಮನಗಳು ಮುಖಂಡರು ಧಾರವಾಡ ಜಿಲ್ಲೆ NK ನವೀನಕುಮಾರ ಜನತಾದಳ (ಜಾತ್ಯತೀತ)  nkmhubballi 9916236949 ಕರ್ನಾಟಕ ಏಕೀಕರಣದ ರೂವಾರಿನ ನವ ಕರ್ನಾಟಕದ ಶಿಲ್ಪ ಕರ್ನಾಟಕ ರತ್ನ ಶ್ರೀ ಎಸ್ ನಿಜಲಿಂಗಪ್ಪ ৩১০ జన్మదినేదై ಗೌರವ ನಮನಗಳು ಮುಖಂಡರು ಧಾರವಾಡ ಜಿಲ್ಲೆ NK ನವೀನಕುಮಾರ ಜನತಾದಳ (ಜಾತ್ಯತೀತ)  nkmhubballi 9916236949 - ShareChat
ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನದ ಶುಭಾಶಯಗಳು. ಈ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಗಳಿಗೂ ಬದುಕುವ ಹಕ್ಕಿದೆ. ಸ್ವತಂತ್ರ ಜೀವನವನ್ನು ನಡೆಸುವ ಹಕ್ಕಿದೆ, ಬೇಕಾದ್ದನ್ನು ತಿನ್ನುವ, ವಾಸಿಸುವ, ಎಲ್ಲೆಂದರಲ್ಲಿ ಓಡಾಡುವ ಹಕ್ಕಿದೆ. ಇದನ್ನೇ ಮಾನವ ಹಕ್ಕುಗಳು ಎನ್ನುತ್ತೇವೆ. ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಆಹಾರ, ಉಡುಪು ಮತ್ತು ವಸತಿ. ಇವು ಮನುಷ್ಯನ ಮೂಲಭೂತ ಹಕ್ಕುಗಳು.ಈ ಮೂಲಭೂತ ಸವಲತ್ತುಗಳನ್ನು ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕಾಗಿದೆ. #HumanRightsDay #HumanRightsDay2025 #nkmhubballi #jds #hubli #🔴ನಮ್ಮ ಕರ್ನಾಟಕ🟡 #ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನ #International Human Right Day #ವಿಶ್ವ ಮಾನವ ಹಕ್ಕುಗಳ ದಿನ #ವಿಶ್ವ ಮಾನವ ಹಕ್ಕುಗಳ ದಿನ ☑️
🔴ನಮ್ಮ ಕರ್ನಾಟಕ🟡 - ಮತವಹಕ್ಕುಗಳ @33 దన 10December INTERNATIONAL HUMAN RIGHTS DAY ಮುಖಂಡರು ಧಾರವಾಡ ಜಿಲ್ಲೆ ನವೀನಕುಮಾರ ( ಜನತಾದಳ (ಜಾತ್ಯತೀತ) . @nkmhubballi 9916236949 ಮತವಹಕ್ಕುಗಳ @33 దన 10December INTERNATIONAL HUMAN RIGHTS DAY ಮುಖಂಡರು ಧಾರವಾಡ ಜಿಲ್ಲೆ ನವೀನಕುಮಾರ ( ಜನತಾದಳ (ಜಾತ್ಯತೀತ) . @nkmhubballi 9916236949 - ShareChat
#ಭ್ರಷ್ಟಾಚಾರದ ಬಗ್ಗೆ #ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ಜನರು ಭ್ರಷ್ಟಾಚಾರವನ್ನು ತಡೆಯುವ ಸಲುವಾಗಿ ಪ್ರತಿವರ್ಷ ಡಿಸೆಂಬರ್‌ 9ರಂದು #ಅಂತಾರಾಷ್ಟ್ರೀಯ_ಭ್ರಷ್ಟಾಚಾರ_ವಿರೋಧಿ_ದಿನ ವನ್ನು ಆಚರಿಸಲಾಗುತ್ತಿದೆ. ಅಂತರರಾಷ್ಟ್ರೀಯ ಬ್ರಷ್ಟಾಚಾರ ವಿರೋಧಿ ದಿನ. #InternationalAntiCorruptionDay #nkmhubballi #jds #hubli #International Anti Corruption Day #Anti corruption day #International Anti-Corruption Day: ಅಂತರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು..? #ಭ್ರಷ್ಟಚಾರ ವಿರೋಧ ದಿನ... #anti corruption day 💴💵💸
International Anti Corruption Day - ಅಂತರರಾಷ್ಟೀಯ ಬ್ರಷ್ಟಾಚಾರ ವಿರೋಧಿ ದಿನ:. @nkmhubba INTERNATIONAL ANTI CORRUPTION DAY 9th DECEMBER STOPI CORRUPTTON ಮುಖಂಡರು ಧಾರವಾಡ ಜಿಲ್ಲೆ NK నెవి నేపేమం జనెకాదెళ (జాక్యకిిె) ಅಂತರರಾಷ್ಟೀಯ ಬ್ರಷ್ಟಾಚಾರ ವಿರೋಧಿ ದಿನ:. @nkmhubba INTERNATIONAL ANTI CORRUPTION DAY 9th DECEMBER STOPI CORRUPTTON ಮುಖಂಡರು ಧಾರವಾಡ ಜಿಲ್ಲೆ NK నెవి నేపేమం జనెకాదెళ (జాక్యకిిె) - ShareChat
ಭಾರತೀಯ ಸೇನಾಪಡೆಗಳ ಮೊದಲ ಮುಖ್ಯಸ್ಥರಾಗಿದ್ದ ಜನರಲ್ ಶ್ರೀ ಬಿಪಿನ್ ರಾವತ್ ಅವರ ಪುಣ್ಯಸ್ಮರಣೆಯಂದು ಶ್ರದ್ಧಾಪೂರ್ವಕ ನನ್ನ ನಮನಗಳು. ಭಾರತಕ್ಕೆ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯ. #GenralBipinRawat #nkmhubballi #jds #hubli #General Bipin Rawat #General Bipin Rawat On His Death Anniversary #🔴ನಮ್ಮ ಕರ್ನಾಟಕ🟡
General Bipin Rawat - ಭಾರತೀಯ ಸೇನಾಪಡೆಗಳ ಮೂದಲ ಮುಖ್ಯಸ್ಥರಾಗಿದ್ದ జనరలా ಶರೀ ಬಿಪಿನ್ ರಾವತ್ ಅವರ ಪುಣ್ಯಸ್ಮರಣೆಯಂದು ಶ್ರದ್ಧಾಪೂರ್ವಕ ನನ್ನ ನಮನಗಳು ಮುಖಂಡರು ಧಾರವಾಡ ಜಿಲ್ಲೆ ನವೀನಕುಮಾರ ಜನತಾದಳ (ಜಾತ್ಯತೀತ) 9916236949 @nkmhubballi ಭಾರತೀಯ ಸೇನಾಪಡೆಗಳ ಮೂದಲ ಮುಖ್ಯಸ್ಥರಾಗಿದ್ದ జనరలా ಶರೀ ಬಿಪಿನ್ ರಾವತ್ ಅವರ ಪುಣ್ಯಸ್ಮರಣೆಯಂದು ಶ್ರದ್ಧಾಪೂರ್ವಕ ನನ್ನ ನಮನಗಳು ಮುಖಂಡರು ಧಾರವಾಡ ಜಿಲ್ಲೆ ನವೀನಕುಮಾರ ಜನತಾದಳ (ಜಾತ್ಯತೀತ) 9916236949 @nkmhubballi - ShareChat
#Dr B R Ambedkar Mahaparinirvan #Dr B R Ambedkar Mahaparinirvan Diwas #ಮಹಾ ಪರಿನಿರ್ವಾಣ ದಿನ #ಡಾ ಬಿ ಆರ್ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ #🔴ನಮ್ಮ ಕರ್ನಾಟಕ🟡
🔴ನಮ್ಮ ಕರ್ನಾಟಕ🟡 - ಡಸೆಂಬರ್ 06   ಸಂವಿಧಾನ ಶಿಲ್ಪಿ ಭಾರತ ರತ್ನ ఆరా బి 90 eoaegos ಮಹಾಪರಿ ಶತ ಶತ ನಮನಗ ಮುಖಂಡರು ಧಾರವಾಡ ಜಿಲ್ಲೆ [ನವೀನಕುಮಾರ' ಜನತಾದಳ (ಜಾತ್ಯತೀತ) @nkmhubballi 9916236949 ಡಸೆಂಬರ್ 06   ಸಂವಿಧಾನ ಶಿಲ್ಪಿ ಭಾರತ ರತ್ನ ఆరా బి 90 eoaegos ಮಹಾಪರಿ ಶತ ಶತ ನಮನಗ ಮುಖಂಡರು ಧಾರವಾಡ ಜಿಲ್ಲೆ [ನವೀನಕುಮಾರ' ಜನತಾದಳ (ಜಾತ್ಯತೀತ) @nkmhubballi 9916236949 - ShareChat
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಶತ ಶತ ನಮನಗಳು. #drbrambedkar #MahaparinirvanDin #MahaparinirvanDiwas #jds #nkmhubballi #hubli #Dr B R Ambedkar Mahaparinirvan #Dr B R Ambedkar Mahaparinirvan Diwas #ಮಹಾ ಪರಿನಿರ್ವಾಣ ದಿನ #ಡಾ ಬಿ ಆರ್ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ
Dr B R Ambedkar Mahaparinirvan - ಡಸೆಂಬರ್ 06   ಸಂವಿಧಾನ ಶಿಲ್ಪಿ ಭಾರತ ರತ್ನ ఆరా బి 90 eoaegos ಮಹಾಪರಿ ಶತ ಶತ ನಮನಗ ಮುಖಂಡರು ಧಾರವಾಡ ಜಿಲ್ಲೆ [ನವೀನಕುಮಾರ' ಜನತಾದಳ (ಜಾತ್ಯತೀತ) @nkmhubballi 9916236949 ಡಸೆಂಬರ್ 06   ಸಂವಿಧಾನ ಶಿಲ್ಪಿ ಭಾರತ ರತ್ನ ఆరా బి 90 eoaegos ಮಹಾಪರಿ ಶತ ಶತ ನಮನಗ ಮುಖಂಡರು ಧಾರವಾಡ ಜಿಲ್ಲೆ [ನವೀನಕುಮಾರ' ಜನತಾದಳ (ಜಾತ್ಯತೀತ) @nkmhubballi 9916236949 - ShareChat
ವಿಶ್ವ ಮಣ್ಣಿನ ದಿನ ಮಣ್ಣಿಂದಲೆ ಅನ್ನ, ಆಹಾರ. ಮಣ್ಣಿಂದಲೆ ಅಮೃತ ಮಣ್ಣನ್ನು ಸಂರಕ್ಷಿಸಿ. ಫಲವತ್ತಾದ ಮಣ್ಣಿನಿಂದ ಮಾತ್ರ ಆರೋಗ್ಯಕರ ಆಹಾರ ಉತ್ಪಾದಿಸಲು ಸಾದ್ಯ. ಮಣ್ಣು ರೈತನ ಸಂಪತ್ತು ಕೆಟ್ಟರೆ ಆಪತ್ತು. #worldsoilday2025 #WorldSoilDay #jds #hubli #WorldSoilDay2025 #nkmhubballi #ಅರಣ್ಯ🌿 #world soil day #ವಿಶ್ವ🌳 ಮಣ್ಣಿನ ದಿನ🌿 #ವಿಶ್ವ ಮಣ್ಣಿನ ದಿನ #world soil day
ಅರಣ್ಯ🌿 - ವಿಶ್ವ ಮಣ್ಣಿನ Soil is our lifel ೧ conserve ೩nd save jt Day World Soill DECEMBERS ಮುಖಂಡರು ಧಾರವಾಡ ಜಿಲ್ಲೆ ನವೀನಕುಮಾರ ( ಜನತಾದಳ (ಜಾತ್ಯತೀತ) @nkmhubballi 9916236949 ವಿಶ್ವ ಮಣ್ಣಿನ Soil is our lifel ೧ conserve ೩nd save jt Day World Soill DECEMBERS ಮುಖಂಡರು ಧಾರವಾಡ ಜಿಲ್ಲೆ ನವೀನಕುಮಾರ ( ಜನತಾದಳ (ಜಾತ್ಯತೀತ) @nkmhubballi 9916236949 - ShareChat
ಕನ್ನಡದ ಪ್ರಾತಃಸ್ಮರಣೀಯರಲ್ಲಿ ಒಬ್ಬರು, ಕವಿಗಳು, ಪಂಡಿತರೂ ಆಗಿದ್ದ ಶ್ರೀ ಜಿ.ಪಿ.ರಾಜರತ್ನಂ ಅವರ ಜನ್ಮದಿನದಂದು ಗೌರವಪೂರ್ವಕ ನನ್ನ ನಮನಗಳು. #ಜಿಪಿರಾಜರತ್ನಂ #gprajratnam #nkmhubballi #jds #hubli #ಶ್ರೀ ಜಿ ಪಿ ರಾಜರತ್ನಂ
ಶ್ರೀ ಜಿ ಪಿ ರಾಜರತ್ನಂ - సాక్ళ) உசவச 251 ವಯಗಳು ಮಹೋತ್ಪವ ರಜ3 SILVER ` 2025 UBILEE ` ಸ್ನಡದಯರಲ್ಲಿ ^ ಪ್ರಾತಃಸ್ಮರ ಪಬ್ಡಡರಕವಿ రెవిగేళు; ఆగిద్దె Be 8.8.008830 అవెం జన్మదినెదెందు ಗೌರವಪೂರ್ವಕ ನನ್ನ ನಮನಗಳು ಮುಖಂಡರು ಧಾರವಾಡ ಜಿಲ್ಲೆ ನವೀನಕುಮಾರ ಜನತಾದಳ (ಜಾತ್ಯತೀತ) 9916236949 @nkmhubballi సాక్ళ) உசவச 251 ವಯಗಳು ಮಹೋತ್ಪವ ರಜ3 SILVER ` 2025 UBILEE ` ಸ್ನಡದಯರಲ್ಲಿ ^ ಪ್ರಾತಃಸ್ಮರ ಪಬ್ಡಡರಕವಿ రెవిగేళు; ఆగిద్దె Be 8.8.008830 అవెం జన్మదినెదెందు ಗೌರವಪೂರ್ವಕ ನನ್ನ ನಮನಗಳು ಮುಖಂಡರು ಧಾರವಾಡ ಜಿಲ್ಲೆ ನವೀನಕುಮಾರ ಜನತಾದಳ (ಜಾತ್ಯತೀತ) 9916236949 @nkmhubballi - ShareChat
ಅಪ್ರತಿಮ ವೀರ, ಚಾಲುಕ್ಯ ಸಾಮ್ರಾಜ್ಯದ ಸಾಮ್ರಾಟ, ದಕ್ಷಿಣ ಪಥೇಶ್ವರ, ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜರ ಜಯಂತಿಯಂದು ಶತ ಶತ ನಮನಗಳು. #immudipulkeshimaharaj #dakshinpatheshwar #chalukya #chalukyas #nkmhubballi #jds #hubli #🔴ನಮ್ಮ ಕರ್ನಾಟಕ🟡 #chalukya #chalukya
🔴ನಮ್ಮ ಕರ್ನಾಟಕ🟡 - ಅಪ್ರತಿಮ ವೀರ , ಚಾಲುಕ್ಯ ಸಾಮ್ರಾಜ್ಯದ ಸಾಮ್ರಾಟ;, ದಕ್ಷಿಣ ಪಥೇಶ್ವರ; ' ಶರೀ ಇಮೃದಿ ಫುಲಕೇಶಿ ಮಹಾರಾಜರ ಜಯಂತಿಯಂದು ಶತ ಶತ నెమేనేగేళు ஸலல் ஸod ஐஜ ನವೀನಕುಮಾರ ( ಜನತಾದಳ (ಜಾತ್ಯತೀತ)   @nkmhubballi 9916236949 ಅಪ್ರತಿಮ ವೀರ , ಚಾಲುಕ್ಯ ಸಾಮ್ರಾಜ್ಯದ ಸಾಮ್ರಾಟ;, ದಕ್ಷಿಣ ಪಥೇಶ್ವರ; ' ಶರೀ ಇಮೃದಿ ಫುಲಕೇಶಿ ಮಹಾರಾಜರ ಜಯಂತಿಯಂದು ಶತ ಶತ నెమేనేగేళు ஸலல் ஸod ஐஜ ನವೀನಕುಮಾರ ( ಜನತಾದಳ (ಜಾತ್ಯತೀತ)   @nkmhubballi 9916236949 - ShareChat
ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು , ಮಹೇಶ್ವರರ ಅವತಾರವಾದ ಶ್ರೀ ಗುರು ದತ್ತಾತ್ರೇಯರ ಜಯಂತಿಯ ಶುಭಾಶಯಗಳು. ಆದೌ ಬ್ರಹ್ಮ ಮಧ್ಯ ವಿಷ್ಣುರಂತೇ ದೇವಃ ಸದಾಶಿವಃ ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋಸ್ತುತೇ|| ಬ್ರಹ್ಮಜ್ಞಾನಮಯೀ ಮುದ್ರ ವಸ್ತ್ರೇ ಚಾಕಾಶಭೂತಲೇ| ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋಸ್ತುತೇ|| #dathajayanti #dattajayanti #DattatreyaJayanti #nkmhubballi #jds #hubli #Sri Guru Dathathrey Jayanti #Dathathrey Jayanti #🙏ಶ್ರೀ ದತ್ತಾತ್ರೇಯ ಜಯಂತಿಯ ಶುಭಾಶಯಗಳು #ಶ್ರೀ ಗುರು ದತ್ತಾತ್ರೇಯ ಜಯಂತಿಯ ಶುಭಾಶಯಗಳು #ಶ್ರೀ ಗುರು ರಾಘವೇಂದ್ರ ಸ್ವಾಮಿ ಜಯಂತಿಯ ಶುಭಾಶಯಗಳು 🏵🌸
Sri Guru Dathathrey Jayanti - ಬ್ರಹ್ಮ ತ್ರಿಮೂರ್ತಿಗಳಾದ   ವಿಷ್ಠಟುು మేజిర్టిరేంే ಅವತಾರವಾದ g९ rbo ದತ್ತಾತ್ರೇಯರ [দ జయంతియే ಶುಭಾಶಯಗಳು ಮುಖಂಡರು ಧಾರವಾಡ ಜಿಲ್ಲೆ [ನವೀನಕುಮಾರ N/ ಜನತಾದಳ (ಜಾತ್ಯತೀತ) @nkmhubballi 9916236949 ಬ್ರಹ್ಮ ತ್ರಿಮೂರ್ತಿಗಳಾದ   ವಿಷ್ಠಟುು మేజిర్టిరేంే ಅವತಾರವಾದ g९ rbo ದತ್ತಾತ್ರೇಯರ [দ జయంతియే ಶುಭಾಶಯಗಳು ಮುಖಂಡರು ಧಾರವಾಡ ಜಿಲ್ಲೆ [ನವೀನಕುಮಾರ N/ ಜನತಾದಳ (ಜಾತ್ಯತೀತ) @nkmhubballi 9916236949 - ShareChat