ShareChat
click to see wallet page
search
"ಬೆಳೆಯ ಭೂಮಿಯಳೊಂದು ಪ್ರಳಯದ ಕಸ ಹುಟ್ಟಿ ತಿಳಿಯಲೀಯದು, ಎಚ್ಚರಲೀಯದು! ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ, ಲಿಂಗತಂದೆ; ಸುಳಿದೆಗೆದು ಬೆಳೆವೆನು, ಕೂಡಲ ಸಂಗಮದೇವಾ.. ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳//
ಬಸವಣ್ಣನವರ ವಚನಗಳು - ದೀದನೊಥಯ Cooe ನಾದ್ పదు మరేయడ 8 & 1 [೩ಿ೩ క్డీ  9 1 త 1 8 *0 ~raaaafarana 05[65) ದೀದನೊಥಯ Cooe ನಾದ್ పదు మరేయడ 8 & 1 [೩ಿ೩ క్డీ  9 1 త 1 8 *0 ~raaaafarana 05[65) - ShareChat