ShareChat
click to see wallet page
search
#🔴CM ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ಯಾರಾಗ್ತಾರೆ ಮುಂದಿನ ಸಿಎಂ?😮
🔴CM ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ಯಾರಾಗ್ತಾರೆ ಮುಂದಿನ ಸಿಎಂ?😮 - ತಮ್ಮ; ಸುದೀರ್ಘ ರಾಜಕೀಯ ಸುಮಾರು 48 ವರ್ಷಗಳ ಜೀವನದಲ್ಲಿ ಕರ್ನಾಟಕದ ಅಸ್ಮಿತೆಯನ್ನು ಕನ್ನಡ ಭಾಷೆ;, ಸಾಹಿತ್ಯ ಮತ್ತು ಸಂಸ್ಕೃತಿಯ ಮೂಲಕ ಸದಾ ಎತ್ತಿ ಹಿಡಿಯುತ್ತಿದ್ದ ಸಿದ್ದರಾಮಯ್ಯ ಅವರಿಗೆ ಗೌರವಪೂರ್ವಕವಾದ ವಂದನೆಗಳು. ವರ್ತಮಾನ ಕಾಲದ ವಿಶಿಷ್ಟ ರಾಜಕೀಯ ಬೆಳವಣಿಗೆಗಳ ನಡುವೆಯೂ ಅವರ ಮಾತುಗಳಿಗೆ ವಿಶೇಷವಾದ ಬೆಲೆ ಇರುತ್ತಿತ್ತು ಎಂಬುದನ್ನು ಮರೆಯದಿರೋಣ. ಅವರು ಆಗಾಗ ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದ ' ಇವನಾರಾವ ಇವನಾರವ ಇವನಾರವ ಎಂದೆನಿಸದಿರಯ್ಯಾ ' ಎಂಬ ಬಸವಣ್ಣನ ವಚನದ ಸಾಲು ನನ್ನೂಳಗೆ ಮಾರ್ದನಿಸುತ್ತಿರುತ್ತದೆ. ಅವರ ಬಗೆಗಣ ಆಗಾಗ ವಿಮರ್ಶೆ ಆ ಮೇಲೆ ಮಾಡೋಣ, ಈಗ ಗೌರವದ ವಿದಾಯ  ಹೇಳೋಣ. ಪುರುಷೋತ್ತಮ ಬಿಳಿಮಲೆ ~8 ಶ್ಚಿ ತುತ್ತೂರಿಯಲ್ಲ' 20) MALGUDI EXPRESS EXPRESS VISIT OUR WEBSITE Https.https: | Imolgudiexpress.co.inl ತಮ್ಮ; ಸುದೀರ್ಘ ರಾಜಕೀಯ ಸುಮಾರು 48 ವರ್ಷಗಳ ಜೀವನದಲ್ಲಿ ಕರ್ನಾಟಕದ ಅಸ್ಮಿತೆಯನ್ನು ಕನ್ನಡ ಭಾಷೆ;, ಸಾಹಿತ್ಯ ಮತ್ತು ಸಂಸ್ಕೃತಿಯ ಮೂಲಕ ಸದಾ ಎತ್ತಿ ಹಿಡಿಯುತ್ತಿದ್ದ ಸಿದ್ದರಾಮಯ್ಯ ಅವರಿಗೆ ಗೌರವಪೂರ್ವಕವಾದ ವಂದನೆಗಳು. ವರ್ತಮಾನ ಕಾಲದ ವಿಶಿಷ್ಟ ರಾಜಕೀಯ ಬೆಳವಣಿಗೆಗಳ ನಡುವೆಯೂ ಅವರ ಮಾತುಗಳಿಗೆ ವಿಶೇಷವಾದ ಬೆಲೆ ಇರುತ್ತಿತ್ತು ಎಂಬುದನ್ನು ಮರೆಯದಿರೋಣ. ಅವರು ಆಗಾಗ ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದ ' ಇವನಾರಾವ ಇವನಾರವ ಇವನಾರವ ಎಂದೆನಿಸದಿರಯ್ಯಾ ' ಎಂಬ ಬಸವಣ್ಣನ ವಚನದ ಸಾಲು ನನ್ನೂಳಗೆ ಮಾರ್ದನಿಸುತ್ತಿರುತ್ತದೆ. ಅವರ ಬಗೆಗಣ ಆಗಾಗ ವಿಮರ್ಶೆ ಆ ಮೇಲೆ ಮಾಡೋಣ, ಈಗ ಗೌರವದ ವಿದಾಯ  ಹೇಳೋಣ. ಪುರುಷೋತ್ತಮ ಬಿಳಿಮಲೆ ~8 ಶ್ಚಿ ತುತ್ತೂರಿಯಲ್ಲ' 20) MALGUDI EXPRESS EXPRESS VISIT OUR WEBSITE Https.https: | Imolgudiexpress.co.inl - ShareChat