ShareChat
click to see wallet page
search
#📝ನನ್ನ ಕವಿತೆಗಳು
📝ನನ್ನ ಕವಿತೆಗಳು - ಬೆಂದಕಾಳೂರಿನವನ ಬೇಸಿಗೆಯ ಕವನ ಫ್ಯಾನ್ ಹಾಕಿದ್ರೂ ಎಲ್ಲಾ ಕಡೆ ಬಿಸಿಯಾದ್ ಗಾಳಿ ಬೀಸಿ ಕಾಲಕ್ಕೆ ಬೇಕು ನಮಗೆ ಬಚ್ಚಲ ಮನೆಗೂ ಒಂದ್ ಏಸಿ 09 ಅನ್ನಿಸ್ತಿದೆ ಬೆಂಗಳೂರಲ್ಲಿ ಬೇಸಿಗೆಗಿಂತ ಚಳಿಗಾಲಾನೇ ವಾಸಿ ಒಣಗುತ್ತಲ್ಲ ಎಲ್ಲೆಂದ್ರಲ್ಲೇ ಅವಾಗ್ ಒಗೆದಿರೋ ಬಟ್ಟೆ  ಬಿಸಿಲಲ್ಲುನೂ ಹಾರುತ್ತಲ್ಲ ಮಕರಂದ ಹೀರೋಚಿಟ್ಟೆ . ಖಾಲಿಯಾಯ್ತು ಪಾರ್ಕಿನಲ್ಲಿ ಮುದುಕರು ಕೂರೋ ಕಟ್ಟೆ ವಿಜ್ಞಾನಿಗಳು ಹೇಳುತ್ತಾರಿದು ಎಲ್ನೀನೋ ಪ್ರಭಾವ ` ಎಲ್ನೀನೋ ಅಲ್ನಾನು ಎನ್ನೋ ಪ್ರೇಮಿಗಳಿಗಿಲ್ಲ ಅಭಾವ ಏನೇ ಆದ್ರೂ ಬೀದಿ ತಿಂಡಿ ತಿನ್ನೊದೇ ಅವರ್ ಸ್ವಭಾವ ಕುಣಿತಕ್ಕೂ , ಕಾಮನ ದಹನಕ್ಕೂ ಬರಲಿಲ್ಲ ಮಳೆರಾಯ ' ಸೋಮನ ಉಳಿಯುವುದೆಂತು ಬಿಸಿಲಿನ ಬೇಗೆಗೆ ರೈತರ ಬೆಳೆ , ಬೇಸಾಯ ಬೇಕು ನಮಗೀಗ ಶಾಖವ ಹೀರಿ ಚಳಿಗಾಲದಲ್ ಬಿಡೋ ಉಪಾಯ ! జయిరాం ఎ ఎనో ಬೆಂದಕಾಳೂರಿನವನ ಬೇಸಿಗೆಯ ಕವನ ಫ್ಯಾನ್ ಹಾಕಿದ್ರೂ ಎಲ್ಲಾ ಕಡೆ ಬಿಸಿಯಾದ್ ಗಾಳಿ ಬೀಸಿ ಕಾಲಕ್ಕೆ ಬೇಕು ನಮಗೆ ಬಚ್ಚಲ ಮನೆಗೂ ಒಂದ್ ಏಸಿ 09 ಅನ್ನಿಸ್ತಿದೆ ಬೆಂಗಳೂರಲ್ಲಿ ಬೇಸಿಗೆಗಿಂತ ಚಳಿಗಾಲಾನೇ ವಾಸಿ ಒಣಗುತ್ತಲ್ಲ ಎಲ್ಲೆಂದ್ರಲ್ಲೇ ಅವಾಗ್ ಒಗೆದಿರೋ ಬಟ್ಟೆ  ಬಿಸಿಲಲ್ಲುನೂ ಹಾರುತ್ತಲ್ಲ ಮಕರಂದ ಹೀರೋಚಿಟ್ಟೆ . ಖಾಲಿಯಾಯ್ತು ಪಾರ್ಕಿನಲ್ಲಿ ಮುದುಕರು ಕೂರೋ ಕಟ್ಟೆ ವಿಜ್ಞಾನಿಗಳು ಹೇಳುತ್ತಾರಿದು ಎಲ್ನೀನೋ ಪ್ರಭಾವ ` ಎಲ್ನೀನೋ ಅಲ್ನಾನು ಎನ್ನೋ ಪ್ರೇಮಿಗಳಿಗಿಲ್ಲ ಅಭಾವ ಏನೇ ಆದ್ರೂ ಬೀದಿ ತಿಂಡಿ ತಿನ್ನೊದೇ ಅವರ್ ಸ್ವಭಾವ ಕುಣಿತಕ್ಕೂ , ಕಾಮನ ದಹನಕ್ಕೂ ಬರಲಿಲ್ಲ ಮಳೆರಾಯ ' ಸೋಮನ ಉಳಿಯುವುದೆಂತು ಬಿಸಿಲಿನ ಬೇಗೆಗೆ ರೈತರ ಬೆಳೆ , ಬೇಸಾಯ ಬೇಕು ನಮಗೀಗ ಶಾಖವ ಹೀರಿ ಚಳಿಗಾಲದಲ್ ಬಿಡೋ ಉಪಾಯ ! జయిరాం ఎ ఎనో - ShareChat