Surya Jayaram
ShareChat
click to see wallet page
@1104200858
1104200858
Surya Jayaram
@1104200858
ಐ ಲವ್ ಶೇರ್ ಚಾಟ್
https://youtu.be/HNBSmalVp1Y #📝ನನ್ನ ಕವಿತೆಗಳು #💖ಅಮ್ಮಂದಿರ ದಿನದ ಸ್ಟೇಟಸ್👩‍👦‍👦
youtube-preview
#📝ನನ್ನ ಕವಿತೆಗಳು
📝ನನ್ನ ಕವಿತೆಗಳು - ಬೆಂದಕಾಳೂರಿನವನ ಬೇಸಿಗೆಯ ಕವನ ಫ್ಯಾನ್ ಹಾಕಿದ್ರೂ ಎಲ್ಲಾ ಕಡೆ ಬಿಸಿಯಾದ್ ಗಾಳಿ ಬೀಸಿ ಕಾಲಕ್ಕೆ ಬೇಕು ನಮಗೆ ಬಚ್ಚಲ ಮನೆಗೂ ಒಂದ್ ಏಸಿ 09 ಅನ್ನಿಸ್ತಿದೆ ಬೆಂಗಳೂರಲ್ಲಿ ಬೇಸಿಗೆಗಿಂತ ಚಳಿಗಾಲಾನೇ ವಾಸಿ ಒಣಗುತ್ತಲ್ಲ ಎಲ್ಲೆಂದ್ರಲ್ಲೇ ಅವಾಗ್ ಒಗೆದಿರೋ ಬಟ್ಟೆ  ಬಿಸಿಲಲ್ಲುನೂ ಹಾರುತ್ತಲ್ಲ ಮಕರಂದ ಹೀರೋಚಿಟ್ಟೆ . ಖಾಲಿಯಾಯ್ತು ಪಾರ್ಕಿನಲ್ಲಿ ಮುದುಕರು ಕೂರೋ ಕಟ್ಟೆ ವಿಜ್ಞಾನಿಗಳು ಹೇಳುತ್ತಾರಿದು ಎಲ್ನೀನೋ ಪ್ರಭಾವ ` ಎಲ್ನೀನೋ ಅಲ್ನಾನು ಎನ್ನೋ ಪ್ರೇಮಿಗಳಿಗಿಲ್ಲ ಅಭಾವ ಏನೇ ಆದ್ರೂ ಬೀದಿ ತಿಂಡಿ ತಿನ್ನೊದೇ ಅವರ್ ಸ್ವಭಾವ ಕುಣಿತಕ್ಕೂ , ಕಾಮನ ದಹನಕ್ಕೂ ಬರಲಿಲ್ಲ ಮಳೆರಾಯ ' ಸೋಮನ ಉಳಿಯುವುದೆಂತು ಬಿಸಿಲಿನ ಬೇಗೆಗೆ ರೈತರ ಬೆಳೆ , ಬೇಸಾಯ ಬೇಕು ನಮಗೀಗ ಶಾಖವ ಹೀರಿ ಚಳಿಗಾಲದಲ್ ಬಿಡೋ ಉಪಾಯ ! జయిరాం ఎ ఎనో ಬೆಂದಕಾಳೂರಿನವನ ಬೇಸಿಗೆಯ ಕವನ ಫ್ಯಾನ್ ಹಾಕಿದ್ರೂ ಎಲ್ಲಾ ಕಡೆ ಬಿಸಿಯಾದ್ ಗಾಳಿ ಬೀಸಿ ಕಾಲಕ್ಕೆ ಬೇಕು ನಮಗೆ ಬಚ್ಚಲ ಮನೆಗೂ ಒಂದ್ ಏಸಿ 09 ಅನ್ನಿಸ್ತಿದೆ ಬೆಂಗಳೂರಲ್ಲಿ ಬೇಸಿಗೆಗಿಂತ ಚಳಿಗಾಲಾನೇ ವಾಸಿ ಒಣಗುತ್ತಲ್ಲ ಎಲ್ಲೆಂದ್ರಲ್ಲೇ ಅವಾಗ್ ಒಗೆದಿರೋ ಬಟ್ಟೆ  ಬಿಸಿಲಲ್ಲುನೂ ಹಾರುತ್ತಲ್ಲ ಮಕರಂದ ಹೀರೋಚಿಟ್ಟೆ . ಖಾಲಿಯಾಯ್ತು ಪಾರ್ಕಿನಲ್ಲಿ ಮುದುಕರು ಕೂರೋ ಕಟ್ಟೆ ವಿಜ್ಞಾನಿಗಳು ಹೇಳುತ್ತಾರಿದು ಎಲ್ನೀನೋ ಪ್ರಭಾವ ` ಎಲ್ನೀನೋ ಅಲ್ನಾನು ಎನ್ನೋ ಪ್ರೇಮಿಗಳಿಗಿಲ್ಲ ಅಭಾವ ಏನೇ ಆದ್ರೂ ಬೀದಿ ತಿಂಡಿ ತಿನ್ನೊದೇ ಅವರ್ ಸ್ವಭಾವ ಕುಣಿತಕ್ಕೂ , ಕಾಮನ ದಹನಕ್ಕೂ ಬರಲಿಲ್ಲ ಮಳೆರಾಯ ' ಸೋಮನ ಉಳಿಯುವುದೆಂತು ಬಿಸಿಲಿನ ಬೇಗೆಗೆ ರೈತರ ಬೆಳೆ , ಬೇಸಾಯ ಬೇಕು ನಮಗೀಗ ಶಾಖವ ಹೀರಿ ಚಳಿಗಾಲದಲ್ ಬಿಡೋ ಉಪಾಯ ! జయిరాం ఎ ఎనో - ShareChat
#🌞🍃ಯುಗಾದಿ ಹಬ್ಬದ ಶುಭಾಶಯಗಳು🍃🌞 #🌞🌸ಯುಗಾದಿ ಸ್ಟೇಟಸ್🌸🌞
🌞🍃ಯುಗಾದಿ ಹಬ್ಬದ ಶುಭಾಶಯಗಳು🍃🌞 - ಯುದ್ಧಗಳೆಲ್ಲಾ ಬೇಗ ಮುಗಿದು  ಇಂಧನ ಎಲ್ಲಿಡೆ ಸಿಗುವ (10 ನಗಳು ಶೀಗ್ರದಲಿ ಬರಲಿ ಯುವಕ ಯುವತಿಯರು ಣದೆತ್ತುಗಳ ರೀತಿಯಲಿ o ದಿನವೆಲ್ಲಾ ದುಡಿವುದು ನಿಲ್ಲಲಿ ಯುವ ಪೀಳಿಗೆಯವರೂ ಕೂಡ ದಿಗಳನು   ಅಲಂಕರಿಸುವ (10 ದಿನಗಳು ಬಹುಬೇಗ ಬರಲಿ ಯುಗಾದಿ ಹಬ್ಬವನು ಆಚರಿಸೋಣ ನಾವು ತಿನ್ನೋಣ ಸ್ವಲ್ಪ ಬೇವು" ಗಾಢ ಸವಿಯೊಡನೆ ವೂ ಅರಳಲಿ ಬಾಳಲಿ ಸಂತಸದ ಹೂವು ಜಯರಾಂ ಎ ಎಸ್ ಯುದ್ಧಗಳೆಲ್ಲಾ ಬೇಗ ಮುಗಿದು  ಇಂಧನ ಎಲ್ಲಿಡೆ ಸಿಗುವ (10 ನಗಳು ಶೀಗ್ರದಲಿ ಬರಲಿ ಯುವಕ ಯುವತಿಯರು ಣದೆತ್ತುಗಳ ರೀತಿಯಲಿ o ದಿನವೆಲ್ಲಾ ದುಡಿವುದು ನಿಲ್ಲಲಿ ಯುವ ಪೀಳಿಗೆಯವರೂ ಕೂಡ ದಿಗಳನು   ಅಲಂಕರಿಸುವ (10 ದಿನಗಳು ಬಹುಬೇಗ ಬರಲಿ ಯುಗಾದಿ ಹಬ್ಬವನು ಆಚರಿಸೋಣ ನಾವು ತಿನ್ನೋಣ ಸ್ವಲ್ಪ ಬೇವು" ಗಾಢ ಸವಿಯೊಡನೆ ವೂ ಅರಳಲಿ ಬಾಳಲಿ ಸಂತಸದ ಹೂವು ಜಯರಾಂ ಎ ಎಸ್ - ShareChat
#💓ಮನದಾಳದ ಮಾತು
💓ಮನದಾಳದ ಮಾತು - ಹೋಟೆಲ್ ಮಾರಿಕರಿಗೆ: -_  00% మోన్యరి? ಅನೇಕ ಹೋಟೆಲ್ ಗಳು ಗ್ಯಾಸ್ ಇಲ್ಲದೇ ಸೌದೆ ಬಳಸುತ್ತಿರುವುದು ತಿಳಿದೇ ಇದೆ . ಈ ನಿಟ್ಟಿನಲ್ಲಿ ನನ್ನದೊಂದು ಸಲಹೆ. ನಗರದ ಎಲ್ಲ ರಸ್ತೆಗಳಲ್ಲಿ ఒణగిదె ఎలి రాశి రాశి బిద్దిది. ఇదు నౌదిగింకా ಇದನ್ನು జిన్నాగి లరియుక్తెది: ಬಳಸಿದರೆ ಸೌದೆ ಹಣ ಉಳಿಯುತ್ತದೆ ಮತ್ತು ರಸ್ತೆಗಳೂ ಶುದ್ಧಿ ಆಗುತ್ತವೆ. ஐலooo ఎనో @  ಹೋಟೆಲ್ ಮಾರಿಕರಿಗೆ: -_  00% మోన్యరి? ಅನೇಕ ಹೋಟೆಲ್ ಗಳು ಗ್ಯಾಸ್ ಇಲ್ಲದೇ ಸೌದೆ ಬಳಸುತ್ತಿರುವುದು ತಿಳಿದೇ ಇದೆ . ಈ ನಿಟ್ಟಿನಲ್ಲಿ ನನ್ನದೊಂದು ಸಲಹೆ. ನಗರದ ಎಲ್ಲ ರಸ್ತೆಗಳಲ್ಲಿ ఒణగిదె ఎలి రాశి రాశి బిద్దిది. ఇదు నౌదిగింకా ಇದನ್ನು జిన్నాగి లరియుక్తెది: ಬಳಸಿದರೆ ಸೌದೆ ಹಣ ಉಳಿಯುತ್ತದೆ ಮತ್ತು ರಸ್ತೆಗಳೂ ಶುದ್ಧಿ ಆಗುತ್ತವೆ. ஐலooo ఎనో @ - ShareChat
https://open.substack.com/pub/moderated79583e702cb74c03a39b544/p/oh-my-new-paper-on-magnetic-forces?utm_source=share&utm_medium=android&r=dzepf #🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠