ShareChat
click to see wallet page
search
ಶನಿ ದೇವನು ಕೃಷ್ಣನ ಭಕ್ತರಿಗೆ ಯಾಕೆ ತೊಂದರೆಯನ್ನು ನೀಡುವುದಿಲ್ಲ.? #Shani #Krishna #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಶ್ರೀಕೃಷ್ಣನ ಆರಾಧನೆ ಶನಿ ದೋಷಕ್ಕೆ ಹೇಗೆ ಸಂಬಂಧಿಸಿದೆ.?
ನಾವು ಶನಿಯನ್ನು ಕ್ರೂರ ವ್ಯಕ್ತಿಯೆಂದು ಪರಿಗಣಿಸುತ್ತೇವೆ. ಹಾಗಾಗಿ, ಶನಿಯ ದೇವಸ್ಥಾನಗಳು ಸಿಗುವುದು ಬಲು ಅಪರೂಪ. ಶನಿಗೆ ಶ್ರೀಕೃಷ್ಣನು ನೀಡಿದ್ದ ವರದಿಂದಾಗಿ ಆತನು ಕೃಷ್ಣನ ಭಕ್ತರನ್ನು ಸದಾ ಕಾಯುತ್ತಾನೆ. ನೀವು ಒಂದು ವೇಳೆ ಶನಿ ದೋಷಕ್ಕೆ ಗುರಿಯಾಗಿದ್ದರೆ ಅಂತಹ ಸಂದರ್ಭದಲ್ಲಿ ಹನುಮಂತನನ್ನು ಮಾತ್ರವಲ್ಲ, ಕಷ್ಣನನ್ನು ಕೂಡ ಪೂಜಿಸಬೇಕಾಗುವುದು. ಶನಿ ದೇವನು ಕೃಷ್ಣನ ಭಕ್ತರಿಗೆ ಯಾಕೆ ತೊಂದರೆಯನ್ನು ನೀಡುವುದಿಲ್ಲ.?