"ಕೈದಿಲ್ಲದವಂಗೆ ಕಾಳಗವುಂಟೆ? ಆತ್ಮನಿಲ್ಲದ ಘಟಕ್ಕೆ ಚೇತನವುಂಟೆ? ಅಜಾತನ ನೀತಿಯನರಿಯದವಂಗೆ ನಿರ್ಧರದ ಜ್ಯೋತಿರ್ಮಯವ ಬಲ್ಲನೆ? ಇಷ್ಟವನರಿಯದವನ ಮಾತಿನ ನೀತಿ ಮಡಕೆಯ ತೂತಿನ ಬೈರೆಯ ನೀರು ನಾರಾಯಣಪ್ರಿಯ ರಾಮನಾಥಾ.. ✍🏻 ಗುಪ್ತ ಮಂಚಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿ ಗಳು ✡️ 🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳//


