ಮಂತ್ರ ಪಠಣ ಮತ್ತು ಧ್ಯಾನ: ಯಾವುದು ಯಾವಾಗ ಉಪಯುಕ್ತ.?
ಹಿಂದೆಲ್ಲಾ ಜನರು ಆಧ್ಯಾತ್ಮಿಕ ಅಭ್ಯಾಸಕ್ಕಾಗಿ ಹಾಗೂ ದೈವಿಕ ಉಪಸ್ಥಿತಿಯನ್ನು ಅನುಭವಿಸುವುದಕ್ಕಾಗಿ ಮಂತ್ರಗಳ ಪಠಣವನ್ನು, ಧ್ಯಾನವನ್ನು ಮಾಡುತ್ತಾರೆ. ಆದರೆ, ಪ್ರಸ್ತುತ ದಿನಗಳಲ್ಲಿ ಜನರು ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಮಂತ್ರ ಮತ್ತು ಧ್ಯಾನವನ್ನು ಮಾಡಲು ಮುಂದಾಗಿದ್ದಾರೆ. ಮಾನಸಿಕ ಶಾಂತಿಗೆ ಧ್ಯಾನಕ್ಕಿಂತಲೂ ಮಂತ್ರ ಹೆಚ್ಚು ಪರಿಣಾಮಕಾರಿಯಾಗಿದೆ. ಅದು ಹೇಗೆ ಗೊತ್ತಾ.?