ShareChat
click to see wallet page
search
"ಏತ ತಲೆವಾಗಿದರೇನು, ಗುರುಭಕ್ತನಾಗಬಲ್ಲುದೆ??? ಇಕ್ಕುಳ ಕೈಮುಗಿದರೇನು??? ಭೃತ್ಯಾಚಾರಿಯಾಗಬಲ್ಲುದೆ??? ಗಿಳಿಯೋದಿದರೇನು, ಲಿಂಗವೇದಿಯಾಗಬಲ್ಲುದೆ??? ಕೂಡಲಸಂಗನ ಶರಣರ ಬಂದ ಬರವ, ನಿಂದ ನಿಲವ ಅನಂಗಸಂಗಿಗಳೆತ್ತ ಬಲ್ಲರು??? ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
//🌳ವಚನ ಸಾಹಿತ್ಯ 🌳// - ಓಂ ಶ್ರೀ ಗುರು ಬಸವ లింగాయి నమః ಓಂ ಶ್ರೀ ಗುರು ಬಸವ లింగాయి నమః - ShareChat