ಚಿತ್ರದುರ್ಗದಲ್ಲಿ ಜನಸೇನಾ ಸದಸ್ಯತ್ವ ಅಭಿಯಾನ ಆರಂಭ: ಕರ್ನಾಟಕದಲ್ಲಿ ಸಂಘಟನೆ ವಿಸ್ತರಣೆಗೆ ನಾಗಬಾಬು ಕರೆ. - ಸಮಗ್ರ ಸುದ್ದಿ
ಚಿತ್ರದುರ್ಗ ಏ. 25 ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ರಾಜಕೀಯವಾಗಿ ಮುನ್ನಡೆಯಲು ಅವಕಾಶವಂಚಿತರಾಗಿರುವ ಹೋರಾಟದ ಮನಸ್ಸಿನವರ ಪರವಾಗಿ ಜನಸೇನಾ ಪಕ್ಷ ಕರ್ನಾಟಕದಲ್ಲಿಯೂ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆ ಎಂದು ಆಂಧ್ರಪ್ರದೇಶ ವಿಧಾನಪರಿಷತ್ ಸದಸ್ಯ ನಾಗಬಾಬು…