ShareChat
click to see wallet page
search
ಅಕ್ಷಯ ತೃತೀಯ....🌹🙏 #ಅಕ್ಷಯ ತೃತೀಯ ಹಬ್ಬದ ಶುಭಶಯಗಳು #ಅಕ್ಷಯ ತೃತೀಯ #ಅಕ್ಷಯ ತೃತೀಯ #ಅಕ್ಷಯ ತೃತೀಯ ದಿನದ ವಿಶೇಷತೆಗಳು #🙏ನಮಸ್ಕಾರ
ಅಕ್ಷಯ ತೃತೀಯ ಹಬ್ಬದ ಶುಭಶಯಗಳು - 'ಅಕ್ಷಯ ತೃತೀಯದ ಮಹತ್ವಕ್ಕೆ ಹಲವು ಪುರಾಣ ಕಥೆಗಳ ಹಿನ್ನೆಲೆ ಇದೆ: @ರ್ಮೆ ನಂಪಡ ಪರಶುರಾಮ ಜಯಂತಿ: ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮರು జనిసిది దిన ఇదాగిది ಗಂಗೆಯ ಅವತರಣ: ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯು ಭೂಮಿಗೆ ಇಳಿದು ಬಂದ ಚ ದಿನವೆಂದು ನಂಬಲಾಗಿದೆ. dharmasampada ಅಕ್ಷಯ ಪಾತ್ರೆ: ಮಹಾಭಾರತದ ಕಾಲದಲ್ಲಿ ಪಾಂಡವರು ವನವಾಸದಲ್ಲಿದ್ದಾಗ ಶ್ರೀಕೃಷ್ಣನ' ಪದಿಗೆ 'ಅಕ್ಷಯ ಪಾತ್ರೆ' ಯನ್ನು ನೀಡಿದ ದಿನ ಇದಾಗಿದೆ. ಸುಧಾಮ ಮತ್ತು ಕೃ; ಬಡ ಬ್ರಾಹ್ಮಣ ಷ್' ಸುಧಾಮನು ತನ್ನ ಗೆಳೆಯ ಕೃಷ್ಣನನ್ನು ಭೇಟಿಯಾದಾಗ, ಕೃಷ್ಣನು ಸುಧಾಮನ ಭಕ್ತಿಯನ್ನು ಮೆಚ್ಚಿ ಅವನ ಬಡತನವನ್ನು ನೀಗಿಸಿ ಐಶ್ವರ್ಯವನ್ನು ನೀಡಿದ ದಿನ ಇದು. ಅತುಲ dharmasampada ಕುಬೇರನ ಸಂಪತ್ತು: ಸಂಪತ್ತಿನ ದೇವತೆಯಾದ ಮಹಾಲಕ್ಷಮಿಯು ಅಕ್ಷಯ ಕುಬೇರನಿಗೆ ಸಂಪತ್ತನ್ನು ನೀಡಿದ ದಿನವಿದು. 'ಅಕ್ಷಯ ತೃತೀಯದ ಮಹತ್ವಕ್ಕೆ ಹಲವು ಪುರಾಣ ಕಥೆಗಳ ಹಿನ್ನೆಲೆ ಇದೆ: @ರ್ಮೆ ನಂಪಡ ಪರಶುರಾಮ ಜಯಂತಿ: ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮರು జనిసిది దిన ఇదాగిది ಗಂಗೆಯ ಅವತರಣ: ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯು ಭೂಮಿಗೆ ಇಳಿದು ಬಂದ ಚ ದಿನವೆಂದು ನಂಬಲಾಗಿದೆ. dharmasampada ಅಕ್ಷಯ ಪಾತ್ರೆ: ಮಹಾಭಾರತದ ಕಾಲದಲ್ಲಿ ಪಾಂಡವರು ವನವಾಸದಲ್ಲಿದ್ದಾಗ ಶ್ರೀಕೃಷ್ಣನ' ಪದಿಗೆ 'ಅಕ್ಷಯ ಪಾತ್ರೆ' ಯನ್ನು ನೀಡಿದ ದಿನ ಇದಾಗಿದೆ. ಸುಧಾಮ ಮತ್ತು ಕೃ; ಬಡ ಬ್ರಾಹ್ಮಣ ಷ್' ಸುಧಾಮನು ತನ್ನ ಗೆಳೆಯ ಕೃಷ್ಣನನ್ನು ಭೇಟಿಯಾದಾಗ, ಕೃಷ್ಣನು ಸುಧಾಮನ ಭಕ್ತಿಯನ್ನು ಮೆಚ್ಚಿ ಅವನ ಬಡತನವನ್ನು ನೀಗಿಸಿ ಐಶ್ವರ್ಯವನ್ನು ನೀಡಿದ ದಿನ ಇದು. ಅತುಲ dharmasampada ಕುಬೇರನ ಸಂಪತ್ತು: ಸಂಪತ್ತಿನ ದೇವತೆಯಾದ ಮಹಾಲಕ್ಷಮಿಯು ಅಕ್ಷಯ ಕುಬೇರನಿಗೆ ಸಂಪತ್ತನ್ನು ನೀಡಿದ ದಿನವಿದು. - ShareChat