ShareChat
click to see wallet page
search
ಕನ್ನಡ ಸಿನಿಮಾ (Kannada Cinema) ಹಾಗೂ ಸೀರಿಯಲ್‌ಗಳಲ್ಲಿ (Serial Actor) ನಟಿಸಿ, ಜನಮನ ಗೆದ್ದಿದ್ದ ಪ್ರತಿಭಾವಂತ ನಟರೊಬ್ಬರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಚಿತ್ರನಟ ಹರೀಶ್ (Harish) ಎಂಬುವರು ಅಪಘಾತದಲ್ಲಿ (Accident) ಗಾಯಗೊಂಡು, ಕೊನೆಯುಸಿರೆಳೆದಿದ್ದಾರೆ. ಕೊಡಗು (Kodagu) ಜಿಲ್ಲೆಯ ಕುಶಾಲನಗರ (Kushalnagar) ತಾಲ್ಲೂಕಿನ ಆನೆಕಾಡು ಅರಣ್ಯ ಪ್ರದೇಶದ ಬಳಿ ಭೀಕರ ಅಪಘಾತ ನಡೆದಿದ್ದು, ಹರೀಶ್ ಚಲಾಯಿಸುತ್ತಿದ್ದ ಕಾರು ನಿಂತಿದ್ದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹರೀಶ್ ಗಂಭೀರವಾಗಿ ಗಾಯಗೊಂಡು, ಸಾವನ್ನಪ್ಪಿದ್ದಾರೆ. #😭ಅಪಘಾತದಲ್ಲಿ ಖ್ಯಾತ ನಟ ಸಾವು; ಕನ್ನಡ ಸಿನಿ ಲೋಕಕ್ಕೆ ಶಾಕ್💔
😭ಅಪಘಾತದಲ್ಲಿ ಖ್ಯಾತ ನಟ ಸಾವು; ಕನ್ನಡ ಸಿನಿ ಲೋಕಕ್ಕೆ ಶಾಕ್💔 - WSN 20593159 U 78 ಓಂ ಶಾಂತಿ WSN 20593159 U 78 ಓಂ ಶಾಂತಿ - ShareChat