Prince
ShareChat
click to see wallet page
@am_editz
am_editz
Prince
@am_editz
Edit Love
ಕನ್ನಡ ಸಿನಿಮಾ (Kannada Cinema) ಹಾಗೂ ಸೀರಿಯಲ್‌ಗಳಲ್ಲಿ (Serial Actor) ನಟಿಸಿ, ಜನಮನ ಗೆದ್ದಿದ್ದ ಪ್ರತಿಭಾವಂತ ನಟರೊಬ್ಬರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಚಿತ್ರನಟ ಹರೀಶ್ (Harish) ಎಂಬುವರು ಅಪಘಾತದಲ್ಲಿ (Accident) ಗಾಯಗೊಂಡು, ಕೊನೆಯುಸಿರೆಳೆದಿದ್ದಾರೆ. ಕೊಡಗು (Kodagu) ಜಿಲ್ಲೆಯ ಕುಶಾಲನಗರ (Kushalnagar) ತಾಲ್ಲೂಕಿನ ಆನೆಕಾಡು ಅರಣ್ಯ ಪ್ರದೇಶದ ಬಳಿ ಭೀಕರ ಅಪಘಾತ ನಡೆದಿದ್ದು, ಹರೀಶ್ ಚಲಾಯಿಸುತ್ತಿದ್ದ ಕಾರು ನಿಂತಿದ್ದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹರೀಶ್ ಗಂಭೀರವಾಗಿ ಗಾಯಗೊಂಡು, ಸಾವನ್ನಪ್ಪಿದ್ದಾರೆ. #😭ಅಪಘಾತದಲ್ಲಿ ಖ್ಯಾತ ನಟ ಸಾವು; ಕನ್ನಡ ಸಿನಿ ಲೋಕಕ್ಕೆ ಶಾಕ್💔
😭ಅಪಘಾತದಲ್ಲಿ ಖ್ಯಾತ ನಟ ಸಾವು; ಕನ್ನಡ ಸಿನಿ ಲೋಕಕ್ಕೆ ಶಾಕ್💔 - WSN 20593159 U 78 ಓಂ ಶಾಂತಿ WSN 20593159 U 78 ಓಂ ಶಾಂತಿ - ShareChat
ರಾಜ್ಯ ರಾಜಧಾನಿಗೆ ಬಾಂಬ್  ಬೆದರಿಕೆಗಳು ಹೆಚ್ಚುತ್ತಿರುವ ಸಮಯದಲ್ಲೇ ತಮಿಳುನಾಡು (Tamilnadu) ಸಿಎಂ ಪುತ್ರ ಉದಯಾನಿಧಿ ಮಗನ ಮೇಲಿನ ಸಿಟ್ಟಿಗೆ ಬೆಂಗಳೂರಿನ ಕಚೇರಿಗಳಿಗೆ (Bangalore Offices) ಬಾಂಬ್ ಬೆದರಿಕೆ (Bomb Threat) ಮೇಲ್ ಬಂದಿದೆ. 13 ಸೈನಡ್ ಗ್ಯಾಸ್ ಪಾಯಿಸನ್ ಪ್ಲಾನ್ ಮಾಡಲಾಗಿದ್ದು, ಒಂದು ಗಂಟೆಯ ಹೊತ್ತಿಗೆ ಬ್ಲಾಸ್ಟ್ ಅಗಲಿದೆ ಎಂದು DRDO, GTRE ಕಚೇರಿಗಳಿಗೆ ಬಾಂಬ್ ಬೆದರಿಕೆ ಮೇಲ್ (Mail)​ ಬಂದಿದೆ ಎಂದು ತಿಳಿದು ಬಂದಿದೆ. #🔴ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಬೆದರಿಕೆ; ಸಿಎಂ ಮೊಮ್ಮಗನ ಕಿಡ್ನ್ಯಾಪ್​😱
🔴ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಬೆದರಿಕೆ; ಸಿಎಂ ಮೊಮ್ಮಗನ ಕಿಡ್ನ್ಯಾಪ್​😱 - अ 9 एजेंसियां अलर्ट पर बेंगलुरू में DRDO की लैब बम से उड़ाने की धमकी - ShareChat
ಹಂಗೇರಿಯನ್ ರಿಯಾಲಿಟಿ ಟಿವಿ ತಾರೆ ಅನ್ನಾಬೆಲ್ಲಾ ಲೋವಾಸ್ ಅವರನ್ನು ಗ್ರಾನ್ ಕೆನೇರಿಯಾದ ದೂರದ ಪ್ರದೇಶದಲ್ಲಿ ಶವವಾಗಿ ಪತ್ತೆಯಾದ ಮಹಿಳೆ ಎಂದು ಗುರುತಿಸಲಾಗಿದ್ದು, ಸಂಕೀರ್ಣ ತನಿಖೆಯ ನಂತರ ದಂತ ದಾಖಲೆಗಳ ಮೂಲಕ ಪೊಲೀಸರು ಆಕೆಯ ಗುರುತನ್ನು ದೃಢಪಡಿಸಿದ್ದಾರೆ. #😭ಅರೆನಗ್ನ ಸ್ಥಿತಿಯಲ್ಲಿ ಖ್ಯಾತ ನಟಿಯ ಮೃತದೇಹ; ಆಗಿದ್ದು ಏನು?☹️
😭ಅರೆನಗ್ನ ಸ್ಥಿತಿಯಲ್ಲಿ ಖ್ಯಾತ ನಟಿಯ ಮೃತದೇಹ; ಆಗಿದ್ದು ಏನು?☹️ - ShareChat
ಚೆನ್ನೈನ ಭಾರತಿರಾಜ ಆಸ್ಪತ್ರೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಭಾರತಿರಾಜ ಅವರ ವೀಡಿಯೊವನ್ನು ಪೋಸ್ಟ್ ಮಾಡಿದೆ. ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಅವರೊಂದಿಗೆ ಸಂವಹನ ನಡೆಸುತ್ತಿರುವಾಗ ಅವರು ಗುರುತಿಸಲಾಗದಂತೆ ಕಾಣುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಶೀರ್ಷಿಕೆಯು ಹೀಗಿದೆ, ""ಇಯಕ್ಕುನಾರ್ ಇಮಯಂ" ಭಾರತಿರಾಜ — ಅವರ ಆಸ್ಪತ್ರೆಯ ವಾಸ್ತವ್ಯದ ವಿಶೇಷ ನೋಟ #💔ಆಸ್ಪತ್ರೆಯಲ್ಲಿ ಖ್ಯಾತ ಹಿರಿಯ ನಟನ ದಾರುಣ ಸ್ಥಿತಿ☹️
💔ಆಸ್ಪತ್ರೆಯಲ್ಲಿ ಖ್ಯಾತ ಹಿರಿಯ ನಟನ ದಾರುಣ ಸ್ಥಿತಿ☹️ - ShareChat
ಲಿಬಿಯಾದ ಕರಾವಳಿಯಲ್ಲಿ ಶನಿವಾರ ಮೆಡಿಟರೇನಿಯನ್ ದಾಟಿ ಯುರೋಪ್‌ಗೆ ಹೋಗಲು ಪ್ರಯತ್ನಿಸುತ್ತಿದ್ದಾಗ ದೋಣಿ ಮಗುಚಿದ ನಂತರ ಕನಿಷ್ಠ 70 ವಲಸಿಗರು ಕಾಣೆಯಾಗಿದ್ದಾರೆ ಎಂದು ವಾಣಿಜ್ಯ ಹಡಗಿನಿಂದ ರಕ್ಷಿಸಿ ನಂತರ ಲ್ಯಾಂಪೆಡುಸಾ ದ್ವೀಪಕ್ಕೆ ಕರೆತರಲಾಯಿತು. #💔ಸಮುದ್ರದಲ್ಲಿ ಹಡಗು ಮುಳಿಗಿ ಘೋರ ದುರಂತ; 71 ಮಂದಿ ಜಲ ಸಮಾಧಿ😱
💔ಸಮುದ್ರದಲ್ಲಿ ಹಡಗು ಮುಳಿಗಿ ಘೋರ ದುರಂತ; 71 ಮಂದಿ ಜಲ ಸಮಾಧಿ😱 - ೦l,LL  ITALY BOAT CAPSIZE: | 26 KILLED; MANY MISSING | ೦l,LL  ITALY BOAT CAPSIZE: | 26 KILLED; MANY MISSING | - ShareChat
ತೆಲುಗು ಮತ್ತು ಕನ್ನಡ ಕಿರುತೆರೆಯಲ್ಲಿ ಶೋಭಾ ಶೆಟ್ಟಿ(Shobha Shetty) ಬಹಳ ಚಿರಪರಿಚಿತರು. ಹೀಗಾಗಿ ಶೋಭಾ ಶೆಟ್ಟಿ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಕನ್ನಡದಲ್ಲಿ ನಟಿಸುವ ಮೂಲಕ ಜನಮನ್ನಣೆಗೆ ಪಾತ್ರರಾಗಿರುವ ನಟಿ, ಆ ಬಳಿಕ ತೆಲುಗು ಸೀರಿಯಲ್ ಗಳಲ್ಲಿ ನಟಿಸಿ ಬಹಳಷ್ಟು ಹೆಸರುವಾಸಿಯಾಗಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ತನು ಪಾತ್ರದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆ ಬಳಿಕ ತೆಲುಗಿನಲ್ಲಿ ಕಾರ್ತಿಕದೀಪಂ ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ತುಂಬಾ ಹತ್ತಿರವಾದರು. ಧಾರಾವಾಹಿ ಮೂಲಕ ಗಳಿಸಿದ ಖ್ಯಾತಿಯೊಂದಿಗೆ, ಶೋಭಾ ಬಿಗ್ ಬಾಸ್ ಕನ್ನಡ ಸೀಸನ್ 11 ಹಾಗೂ ಬಿಗ್ ಬಾಸ್ ತೆಲುಗಿನಲ್ಲಿ ಕೂಡಾ ಸ್ಪರ್ಧಿಸಿದ್ದರು. #😍ಗುಟ್ಟಾಗಿ ಮದುವೆಯಾದ್ರಾ Bigg Boss ಸ್ಪರ್ಧಿ?ವೈರಲ್‌ ವಿಡಿಯೋ😱
😍ಗುಟ್ಟಾಗಿ ಮದುವೆಯಾದ್ರಾ Bigg Boss ಸ್ಪರ್ಧಿ?ವೈರಲ್‌ ವಿಡಿಯೋ😱 - ShareChat
"ಸಿಸ್ಟಾಸ್" ನಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ನಟಿ, ಬರಹಗಾರ್ತಿ ಮತ್ತು US ಮೆರೈನ್ ಕಾರ್ಪ್ಸ್ ಅನುಭವಿ ಡೀ ಫ್ರೀಮನ್, ಕ್ಯಾನ್ಸರ್ ಜೊತೆಗಿನ ಹೋರಾಟದ ನಂತರ ಏಪ್ರಿಲ್ 2, 2026 ರಂದು 66 ನೇ ವಯಸ್ಸಿನಲ್ಲಿ ನಿಧನರಾದರು. #😔ಕ್ಯಾನ್ಸರ್ ನಿಂದ ಬಳಲುತಿದ್ದ ಖ್ಯಾತ ನಟಿ ನಿಧನ💔🕯️
😔ಕ್ಯಾನ್ಸರ್ ನಿಂದ ಬಳಲುತಿದ್ದ ಖ್ಯಾತ ನಟಿ ನಿಧನ💔🕯️ - #TSRAngelz : ' The Young And The Restless ' Actress Dee Freeman Passes Away Following Cancer Battle - ShareChat
ಸಂಜಯ್ ದತ್ 308 ಕ್ಕೂ ಹೆಚ್ಚು ಸಂಬಂಧಗಳನ್ನು ಹೊಂದಿದ್ದರು ಎಂದು ಹೇಳಲಾಗುತ್ತದೆ. ಅವರ ಹೆಸರು ಟೀನಾ ಮುನಿಮ್, ಮಾಧುರಿ ದೀಕ್ಷಿತ್ ಮತ್ತು ರೇಖಾ ಅವರಂತಹ ನಟಿಯರೊಂದಿಗೆ ಸಂಬಂಧ ಹೊಂದಿದೆ. ಅಲ್ಲದೆ, ಸಂಜಯ್ ದತ್ ಮೂರು ಬಾರಿ ವಿವಾಹವಾದರು. ಆದ್ದರಿಂದ, ಅವರ ವೈಯಕ್ತಿಕ ಜೀವನವು ಸಿನಿಮಾದಂತೆ ಆಸಕ್ತಿದಾಯಕವಾಗಿ ಉಳಿದಿದೆ. #😮3 ಮದುವೆ.. 308ಕ್ಕೂ ಹೆಚ್ಚು ಜನರ ಜೊತೆ ಸಂಬಂಧ ಹೊಂದಿದ್ದ ಖ್ಯಾತ ನಟ😱
😮3 ಮದುವೆ.. 308ಕ್ಕೂ ಹೆಚ್ಚು ಜನರ ಜೊತೆ ಸಂಬಂಧ ಹೊಂದಿದ್ದ ಖ್ಯಾತ ನಟ😱 - ShareChat
ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿಗೆ ಬಂದಿದೆ. ನಿನ್ನೆ ಗುರುವಾರ 230 ರೂಗಳಷ್ಟು ಕಡಿಮೆಗೊಂಡಿದ್ದ ಚಿನ್ನದ ಬೆಲೆ (Gold Rates) ಇಂದು ಶುಕ್ರವಾರ 180-200 ರೂಗಳಷ್ಟು ಹೆಚ್ಚಳಗೊಂಡಿದೆ. ಈ ವಾರದ ಹೆಚ್ಚಿನ ದಿನಗಳು ಬಂಗಾರದ ಬೆಲೆಯಲ್ಲಿ ಏರಿಕೆ ಆಗಿದೆ. ವಿದೇಶಗಳಲ್ಲಿ ಏರಿಳಿತಗಳು ಹೆಚ್ಚಿವೆ. ಇನ್ನು, ಬೆಳ್ಳಿ ಬೆಲೆಯಲ್ಲಿ ಇವತ್ತು ಯಾವ ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,50,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,38,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,500 ರೂ ಇದೆ. #💰🪙ಧಿಡೀರ್ ಭಾರೀ ಏರಿಕೆ ಕಂಡ ಚಿನ್ನದ ಬೆಲೆ📈💰
💰🪙ಧಿಡೀರ್ ಭಾರೀ ಏರಿಕೆ ಕಂಡ ಚಿನ್ನದ ಬೆಲೆ📈💰 - ಬಂಗಾರ ಪ್ರಿಯರಿಗೆ ಅಗ್‌ಶಾಕ್ ! - ShareChat
ಕೇಂದ್ರ ಸರ್ಕಾರ ವಾಣಿಜ್ಯ ಎಲ್‌ ಪಿಜಿ ಸಿಲಿಂಡರ್‌ಗಳ ಬೆಲೆಯನಲ್ಲಿ ಭಾರೀ ಏರಿಕೆ ಮಾಡಿದೆ.  ಹೊಸ ಬೆಲೆಗಳು ಇಂದಿನಿಂದ ಜಾರಿಗೆ ಬರಲಿದ್ದು, 19 ಕಿಲೋಗ್ರಾಂ ವಾಣಿಜ್ಯ ಸಿಲಿಂಡರ್‌ ನ ದರವನ್ನು ₹218 ಹೆಚ್ಚಿಸಲಾಗಿದೆ. ಈಗ, ಸಿಲಿಂಡರ್ ಬೆಲೆ ದೆಹಲಿಯಲ್ಲಿ ₹194, ಚೆನ್ನೈನಲ್ಲಿ ₹203, ಮುಂಬೈನಲ್ಲಿ ₹196 ಮತ್ತು ಕೋಲ್ಕತ್ತಾದಲ್ಲಿ ₹218, ಬೆಂಗಳೂರಲ್ಲಿ 218 ರೂಪಾಯಿ ಹೆಚ್ಚಿದೆ. #📢LPG ಗ್ರಾಹಕರಿಗೆ 'ಏಪ್ರಿಲ್​' ಬಿಗ್ ಶಾಕ್​😮
📢LPG ಗ್ರಾಹಕರಿಗೆ 'ಏಪ್ರಿಲ್​' ಬಿಗ್ ಶಾಕ್​😮 - LPG price hiked ! 15.7 - ShareChat