ShareChat
click to see wallet page
search
🌅ಶುಭೋದಯ🙏#kavana #kavana #kavana #kavana #💓ಮನದಾಳದ ಮಾತು
💓ಮನದಾಳದ ಮಾತು - 12:11 84 Enter poem title ಕವನ : ವೈದೇಹಿ ಸಂಪದ್ಭರಿತವಾಗಿ ಫಲ ಕೂಡಲು , ನೈಜತೆಯನ್ನು ಅನುಕರಿಸಿದಂತೆ ಹಸಿರು: ಅದ ಮೀರಿಸುವ ವ್ಯಕ್ತಿತ್ವ , ಮಾತೆಯ ಮಮತೆಯ ಸೀತಾ అన్నువె దినెరు: ಬೇಸಾಯ ಮಾಡುವ ಭೂಮಿಯೇ ದೊರಕಿತ್ತೊಂದು ಮಾಣಿಕ್ಯ . ಜಾನಕಿಯಾಗಿ ಧರೆ ಮತ್ತು ಧಣಿಯ ನಡುವೆ, ಸಂಬಂಧವ ಬೆಸೆದು ಜೀವೈಕ್ಯ; ಕಳಂಕವೆನಿಸದಂತೆ ಕೀರ್ತಿ ತಂದಳು , ಮಿಥಿಲೆ ಎಂಬ ನಾಡ ತ್ಯಾಗ ಶೌರ್ಯದಿಂದ ಮನ ಸೆಳೆದಳು , ರಾಜರ మెగళినిసిది మృథిలి: ದೂಷಿಸಿದರು ಊರಿಗೂರೆ, ಬಿತ್ತಿ ಪೋಷಿಸದೆ, ಹಾಗೆಯೇ  ಬಿಟ್ಟಂತೆ ಸಸಿ: ಹೆಮ್ಮರವಾಗಿ ಆಸರೆಯಾದಳು , ಲಕ್ಷ್ಮಿ ಕಟಾಕ್ಷ ಇತ್ತಂತೆ, ಲವ   పెరిరిగి రంజి ముషి ಬದುಕು ಸಾಗಿಸಲು ಬೇಡಬೇಕೇನೋ , ಭವತಿ ಬಿಕ್ಷಾಮ್ ದೇಹಿ ಸ್ವಾಮಿ ನಿಷ್ಠೆಯ ಪಾಠವೇ , ರಾಮನ   ಸಂಶಯ: 8 ಒಡತಿ ವೈದೇಹಿ !!! ### Royal nature with loyal nurture ### ಅರುಣ್ ಕುಮಾರ್ ಐ ಎ(Arun Kumar | A) Ty Aa ९A ; 12:11 84 Enter poem title ಕವನ : ವೈದೇಹಿ ಸಂಪದ್ಭರಿತವಾಗಿ ಫಲ ಕೂಡಲು , ನೈಜತೆಯನ್ನು ಅನುಕರಿಸಿದಂತೆ ಹಸಿರು: ಅದ ಮೀರಿಸುವ ವ್ಯಕ್ತಿತ್ವ , ಮಾತೆಯ ಮಮತೆಯ ಸೀತಾ అన్నువె దినెరు: ಬೇಸಾಯ ಮಾಡುವ ಭೂಮಿಯೇ ದೊರಕಿತ್ತೊಂದು ಮಾಣಿಕ್ಯ . ಜಾನಕಿಯಾಗಿ ಧರೆ ಮತ್ತು ಧಣಿಯ ನಡುವೆ, ಸಂಬಂಧವ ಬೆಸೆದು ಜೀವೈಕ್ಯ; ಕಳಂಕವೆನಿಸದಂತೆ ಕೀರ್ತಿ ತಂದಳು , ಮಿಥಿಲೆ ಎಂಬ ನಾಡ ತ್ಯಾಗ ಶೌರ್ಯದಿಂದ ಮನ ಸೆಳೆದಳು , ರಾಜರ మెగళినిసిది మృథిలి: ದೂಷಿಸಿದರು ಊರಿಗೂರೆ, ಬಿತ್ತಿ ಪೋಷಿಸದೆ, ಹಾಗೆಯೇ  ಬಿಟ್ಟಂತೆ ಸಸಿ: ಹೆಮ್ಮರವಾಗಿ ಆಸರೆಯಾದಳು , ಲಕ್ಷ್ಮಿ ಕಟಾಕ್ಷ ಇತ್ತಂತೆ, ಲವ   పెరిరిగి రంజి ముషి ಬದುಕು ಸಾಗಿಸಲು ಬೇಡಬೇಕೇನೋ , ಭವತಿ ಬಿಕ್ಷಾಮ್ ದೇಹಿ ಸ್ವಾಮಿ ನಿಷ್ಠೆಯ ಪಾಠವೇ , ರಾಮನ   ಸಂಶಯ: 8 ಒಡತಿ ವೈದೇಹಿ !!! ### Royal nature with loyal nurture ### ಅರುಣ್ ಕುಮಾರ್ ಐ ಎ(Arun Kumar | A) Ty Aa ९A ; - ShareChat