Raghavendra Devadiga
689 views • 6 days ago
#ಹೆಚ್.ಡಿ.ಕುಮಾರಸ್ವಾಮಿ | HD Kumaraswamy
📍
ಹರದನಹಳ್ಳಿ | ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲು
ಶಿವೈಕ್ಯರಾಗಿರುವ ನಮ್ಮ ಮಾತೃಶ್ರೀ ಅವರ 11ನೇ ದಿನದ ಉತ್ತರ ಕ್ರಿಯಾ ಕಾರ್ಯಕ್ರಮದ ವಿಧಿ ವಿಧಾನಗಳನ್ನು ನೆರವೇರಿಸಿದ ಸಂದರ್ಭ.
ಈ ಸಂದರ್ಭದಲ್ಲಿ ಅಗಲಿದ ಅಮ್ಮನ ಆತ್ಮಕ್ಕೆ ಚಿರಶಾಂತಿ ಕೋರಿದ ಎಲ್ಲರಿಗೂ ನಾನು ಹೃದಯಪೂರ್ವಕವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ವಿಶೇಷವಾಗಿ ನಾಡಿನ ಎಲ್ಲಾ ಮಠಗಳ ಪರಮಪೂಜ್ಯರು ಕೂಡ ಆಗಮಿಸಿ ಆಶೀರ್ವಾದ ಮಾಡಿದರು. ಅವರೆಲ್ಲರ ಚರಣಾರವಿಂದಗಳಿಗೆ ಭಕ್ತಿಪೂರ್ವಕವಾಗಿ ಸಮರ್ಪಿಸುತ್ತೇನೆ.
#ಅಮ್ಮ
#ಶ್ರೀಮತಿಚನ್ನಮ್ಮದೇವೇಗೌಡರು
10 likes
4 shares