"ಅಸುರರ ಮಾಲೆಗಳಿಲ್ಲ.. ತ್ರಿಶೂಲ ಡಮರುಗಗಳಿಲ್ಲ.. "ಬ್ರಹ್ಮಕಪಾಲವಿಲ್ಲ.. "ಭಸ್ಮ ಭೂಷಣನಲ್ಲ.. "ವೃಷಭ ವಾಹನನಲ್ಲ.. "ಋಷಿಯ ಮಗಳೊಡನಿರ್ದಾತನಲ್ಲ.. "ಎಸಗುವ ಸಂಸಾರದ ಕುರುಹಿಲ್ಲದಾತಂಗೆ ಹೆಸರಾವುದು ಇಲ್ಲವೆಂದ ನಂಬಿಗರ ಚೌಡಯ್ಯ.. ✍️ ನಿಜ ಶರಣ ಅಂಬಿಗರ ಚೌಡಯ್ಯ ನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು


