"ಶಿವನ ನೆನೆದಡೆ ಭವ ಹಿಗುವುದೆಂಬ ವಿವರಗೇಡಿಗಳ ಮಾತ ಕೇಳಲಾಗದು.. "ಹೆಳದಿರಯ್ಯಾ ಜ್ಯೋತಿಯ ನೆನೆದಡೆ ಕತ್ತಲೆ ಕೆಡವುದೆ??? ಇಷ್ಟಾನ್ನವ ನೆನೆದಡೆ ಹೊಟ್ಟೆಯ ತುಂಬುವುದೆ??? ರಂಬೆಯ ನೆನೆದಡೆ ಕಾಮದ ಕಳವಳವಡಗುವುದೆ ಅಯ್ಯಾ??? ನೆನೆದರಾಗದು ನಿಜದಲ್ಲಿ ನಿರ್ಧರಿಸಿ ತಾನು ತಾನಾಗದನ್ನಕ್ಕರ ಸದ್ಗುರು ಸಿದ್ದಸೋಮನಾಥಲಿಂಗನ ನೆನೆಯಬಾರದು.. ✍️ ಶರಣ ಅಮುಗೆ ದೇವಯ್ಯನವರ ವಚನ.. ಶರಣು ಶರಣಾರ್ಥಿಗಳು 🙏 #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು


