ShareChat
click to see wallet page
search
"ಶಿವನ ನೆನೆದಡೆ ಭವ ಹಿಗುವುದೆಂಬ ವಿವರಗೇಡಿಗಳ ಮಾತ ಕೇಳಲಾಗದು.. "ಹೆಳದಿರಯ್ಯಾ ಜ್ಯೋತಿಯ ನೆನೆದಡೆ ಕತ್ತಲೆ ಕೆಡವುದೆ??? ಇಷ್ಟಾನ್ನವ ನೆನೆದಡೆ ಹೊಟ್ಟೆಯ ತುಂಬುವುದೆ??? ರಂಬೆಯ ನೆನೆದಡೆ ಕಾಮದ ಕಳವಳವಡಗುವುದೆ ಅಯ್ಯಾ??? ನೆನೆದರಾಗದು ನಿಜದಲ್ಲಿ ನಿರ್ಧರಿಸಿ ತಾನು ತಾನಾಗದನ್ನಕ್ಕರ ಸದ್ಗುರು ಸಿದ್ದಸೋಮನಾಥಲಿಂಗನ ನೆನೆಯಬಾರದು.. ✍️ ಶರಣ ಅಮುಗೆ ದೇವಯ್ಯನವರ ವಚನ.. ಶರಣು ಶರಣಾರ್ಥಿಗಳು 🙏 #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
//🌳ವಚನ ಸಾಹಿತ್ಯ 🌳// - ಅಮುಗೆ ರಾಯನ ಅಮುಗೆ ರಾಯನ - ShareChat