•●◉✿ಮನದ ಕದವ ತೆರೆಯೋಣ✿◉●•
1K views • 14 hours ago
ಕೇವಲ ವೇಷಭೂಷಣದಿಂದ
ಶರಣನಾಗಲು ಸಾಧ್ಯವಿಲ್ಲ,
ಮನದ ಕಲ್ಮಶವನ್ನು ತೊಳೆದು
ಜ್ಞಾನದ ದೀಪ ಹಚ್ಚಿದವನೇ ಶ್ರೇಷ್ಠ....
--- ಮನದ ಕದವ ತೆರೆದಾಗ..... ✍🏻 #🌅Good Morning🍵 #💓ಮನದಾಳದ ಮಾತು #📖Morning motivation #🌄 ಮೂಡುತಿದೆ ಮುಂಜಾವು 🥰 #🥳 Congratulations ✨
12 likes
22 shares