ShareChat
click to see wallet page
search
ಕರ್ನಾಟಕದ 25 ನೇಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಮಾನ್ಯ ಶ್ರೀ D. K. Shivakumar ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಪಕ್ಷದ ಸಂಘಟನೆಗಾಗಿ ದಶಕಗಳ ಕಾಲ ದುಡಿದ ಶ್ರಮ, ತ್ಯಾಗ ಮತ್ತು ನಿಷ್ಠೆಗೆ ಇಂದು ನ್ಯಾಯ ಸಿಕ್ಕಿದೆ. ಕಾರ್ಯಕರ್ತರ ನೋವು-ನಲಿವುಗಳಿಗೆ ಸದಾ ಸ್ಪಂದಿಸಿದ ನಾಯಕನಾಗಿ ಡಿಕೆ ಶಿವಕುಮಾರ್ ಅವರು ಗುರುತಿಸಿಕೊಂಡಿದ್ದಾರೆ. ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲಿಷ್ಠವಾಗಿ ಜನರ ಆಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡಲಿದೆ ಎಂಬ ವಿಶ್ವಾಸವಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಗೆಲುವಲ್ಲ, ಕಾಂಗ್ರೆಸ್ ಕಾರ್ಯಕರ್ತರ ಪರಿಶ್ರಮಕ್ಕೆ ಸಿಕ್ಕ ಗೌರವ. ಅವರ ಆಡಳಿತದಲ್ಲಿ ಕರ್ನಾಟಕ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಜನಪರ ಆಡಳಿತದ ಹೊಸ ಅಧ್ಯಾಯವನ್ನು ಆರಂಭಿಸಲಿ ಎಂದು ಹಾರೈಸುತ್ತೇನೆ.” “ಸಂಘಟನೆಯಿಂದ ಸರ್ಕಾರದವರೆಗೆ ಹೋರಾಟ ಮಾಡಿದ ನಾಯಕರಿಗೆ ಇಂದು ಜನರ ಆಶೀರ್ವಾದದೊಂದಿಗೆ ಸಿಕ್ಕಿರುವ ಈ ಜವಾಬ್ದಾರಿಗೆ ಹೃತ್ಪೂರ್ವಕ ಅಭಿನಂದನೆಗಳು.” ಸ್ಟ್ಯಾನಿ ಪಿಂಟೋ ಕರ್ನಾಟಕ ಕ್ರೈಸ್ತ ಸಂಘಟನೆ ಸಂಸ್ಥಾಪಕರು ಮತ್ತು ರಾಜ್ಯಧ್ಯಕ್ಷರು ಬೆಂಗಳೂರು ಮೋ:9886759841 #Congress #Christian #KCSMEDIA #stanypinto #kcsteam #DKShivakumar #bible #KCSPRAYER #🙏 ಭಕ್ತಿ ವಿಡಿಯೋಗಳು 🌼
bible - 0م 98 Gan ' ೩೦೦೦ಲನ ' 89 Buன ಕರ್ನಾಟಕ ರಾಜ್ಯದ ನೂತನ ಮುಖ್ಯಮಂತಿಯಾಗಿ ' ಅಧಿಕಾರ ಸ್ವೀಕರಿಸಿದ   సన్మాన్య శిశివసుమరా ರವಲಿಗೆ ಕರ್ನಾಟಕ ಕೈೈಸ್ತ ಸಂಘಟನೆ ವತಿಂಿಂದ ಮತ್ತು ಸಮಸ್ತ ಕೈಸ್ತ ಬಾಂಧವಲಿಂದ ಹಾರ್ದಿಕ ಅಭನಂದನೆಗಳನ್ನು   ಸಲ್ಲಿಸುತ್ತೇವೆ   ಸ್ಡಾನಿ ಪಿಂಟೋ, ಕರ್ನಾಟಕ ಕರೈಸ್ತ ಸಂಘಟನೆ; ಬೆಂಗಳೂರು  0م 98 Gan ' ೩೦೦೦ಲನ ' 89 Buன ಕರ್ನಾಟಕ ರಾಜ್ಯದ ನೂತನ ಮುಖ್ಯಮಂತಿಯಾಗಿ ' ಅಧಿಕಾರ ಸ್ವೀಕರಿಸಿದ   సన్మాన్య శిశివసుమరా ರವಲಿಗೆ ಕರ್ನಾಟಕ ಕೈೈಸ್ತ ಸಂಘಟನೆ ವತಿಂಿಂದ ಮತ್ತು ಸಮಸ್ತ ಕೈಸ್ತ ಬಾಂಧವಲಿಂದ ಹಾರ್ದಿಕ ಅಭನಂದನೆಗಳನ್ನು   ಸಲ್ಲಿಸುತ್ತೇವೆ   ಸ್ಡಾನಿ ಪಿಂಟೋ, ಕರ್ನಾಟಕ ಕರೈಸ್ತ ಸಂಘಟನೆ; ಬೆಂಗಳೂರು - ShareChat