ShareChat
click to see wallet page
search
#🖋️ ನನ್ನ ಬರಹ #🖊ಬದುಕಿನ ಕೋಟ್ಸ್📜 #😢ಯಾಕೋ ಬೇಜಾರು #💓ಮನದಾಳದ ಮಾತು #🌹ಚಿತ್ತಾರ🌹
🖋️ ನನ್ನ ಬರಹ - రెణ్మః ನ ಸೆಳೆಯುವ ಪ್ರಕೃತಿಯ ಸೌಂದರ್ಯದ ಸೊಬಗಿಗೆ ಮನಸೋತು ಕಿಲೋಮೀಟರ್ಗಳ ಲೆಕ್ಕವೇ ಇಲ್ಲದೆ ಕುರುಡಾಗಿ ಹೋಗಿ ಕಂದರವನ್ನು ಕಂಡು ಕಾಣದಂತೆ ಕೇವಲ ಫೋಟೋಗಳು, ವಿಡಿಯೋಗಳ ಹುಚ್ಚಿಗೆ ಮರುಳಾಗಿ ಕಾಲುಜಾರಿ ತಮ್ಮ ಜೀವನದ ಕಾಲನ್ನೇ ಮುಗಿಸಿ ಕೊಳ್ಳುತ್ತಿರುವ ಮೂರ್ಖರ ಸಂತೆಯಿದು  ಗುಡ್ಡಗಳ ಬೃಹತ್ತಾದ ಬಂಡೆಗಳ ಮೇಲೆ ಬೆಟ್ಟ F ಹತ್ತಿ ಸಾಹಸ ಪ್ರದರ್ಶನ ಮಾಡಲು ಹೋಗಿ ತಾವೇ ಸಾವಿನ ಮನೆಯ ಬಾಗಿಲು ತಟ್ಟುವಂತೆ ಮಾಡಿಕೊಂಡಿರುವ ಹುಚ್ಚರ ಪರಪಕಚವಿದು: ಕಾವೇರಮ್ಕನ ಕಾಪಾಡು ಎಂದು ಕೇಳುವ ಬದಲು ಕಾಲಚಕ್ರದಲ್ಲಿ ನಮ್ಮನ್ನು ಸೇರಿಸಿ ಕೋಂ ಎಂದೂ ಕಂಡವರನ್ನು ಮೆಚ್ಚಿಸಲು ಕಾಲದ ಅಂತ್ಯದ ಸುಳಿಗೆ ಸಿಕ್ಕಿ ಎಲ್ಲರೂ ಜೊತೆಗೂಡಿ ಕಾಲವಾದ ಕಾಲವಿದು: ಮಳೆಯ ಆರ್ಭಟಕ್ಕೆ ಜೀವಗಳನ್ನೇ ಜೀವನಗಳನ್ನೆ ತನ್ನತ್ತ ಸೆಳಿಯಲು ಹೊಂಚು ಹಾಕಿ ಕಾಯುತ್ತಿರುವ ಪ್ರಕೃತಿಯ ವಿಕೋಪ ಮತ್ತೊಂದು ಕಡೆ ಭೂಕಂಪವೇ ನಡುಗಿ ಈಗಾಗಲೇ ಲಕ್ಷಾಂತರ ಜೀವಿಗಳು ಜೀವ ಚೆಲ್ಲಿದೆ; ಕಳೆದುಕೊಂಡು ಅಳಿದುಳಿದಿರುವ ನೋವು ಮುಗಿಲು ಮುಟ್ಟಿದೆ ಆದರೂ ಮೋಜು ಮಸ್ತಿಯ ಹೆಸರಲ್ಲಿ, ಸ್ವಾತಂತ್ರ್ಯ ಸುತ್ತಾಟದ ಹೆಸರಲ್ಲಿ ತಾವಾಗಿಯೇ ಬದುಕನ್ನು ಕೊನೆಗೊಳಿಸಿಕ್ಕೊಳ್ಳುತ್ತಿರುವ ಇಂದಿನ ಜನತೆ ವಿಶೇಷವಾಗಿ ಯುವ ಜನತೆ {ದಲ್ಲ, ಜೀವಕ್ಕಿಂತ ಸುತ್ತಾಟದ ಜರ್ನಿ ದೊಡ್ಡ: ಹಿರಿದಲ್ಲ. ಬದುಕಿಗಿಂತ ಭ್ರಮೆಯ ಬಾಳು ನಮ್ಮ ವರಿಗಿಂತ ಬೆಟ್ಟ ಬಯಲು ಹೆಚ್ಚೇನಲ್ಲ. ಜೀವನ ಅಮೂಲ್ಯವಾದುದು ಕ್ಷುಲ್ಲಕ ಜೀವ ಕಳೆದುಕೊಳ್ಳುವುದು ಕಾರಣಕ್ಕಾ | ಚಿತ್ತಾರ ಮರುಳೋ , ಮಾರ್ಯೇಯೋ ಚಾರಣದ ಹೆಸರಿನಲ್ಲಿ ಗೂತ್ತು ಗುರಿ ಇಲ್ಲದ ಒಬ್ಬಂಟಿಯಾಗಿ ಕಾಡು ಮೇಡು ಸುತ್ತಲು ಹೋಗಿ ದಿಕ್ಕು ತಪ್ಪಿ ಕಾಡಿನಲ್ಲಿ ಸಿಲುಕಿ, ಹಣೆಬರಹ ಕೆಟ್ಟರೆ ಮುಕ್ಕಿ ಅಳಿದುಳಿದ ಮೂಳೆ , ಪ್ರಾಣಿಗಳು ನಿಮ್ಮ ನಿಮ್ಮ? ಕುಕ್ಕಿ ರಣಹದುಗಳು మంసర ನಂತರ ನೀವೆ ಎಂದು ಪತ್ತಹಚ್ಚಲು ನಿಮ್ಮ నిమ్మే ದೇಹದ ಭಾಗಗಳನ್ನು ಒಂದೊಂದಾಗಿ ಹೆಕ್ಕಿ ಕುಟುಂಬದವರು ನಿಮಗಾಗಿ ಬಿಕ್ಕಿ ಬಿಕ್ಕಿ. ಏನು ಪಯೋಜನ. ಸಮಾಜದಲ್ಲಿ ವಾಸ್ತವತೆಯ ಚಿತ್ರಣ రెణ్మః ನ ಸೆಳೆಯುವ ಪ್ರಕೃತಿಯ ಸೌಂದರ್ಯದ ಸೊಬಗಿಗೆ ಮನಸೋತು ಕಿಲೋಮೀಟರ್ಗಳ ಲೆಕ್ಕವೇ ಇಲ್ಲದೆ ಕುರುಡಾಗಿ ಹೋಗಿ ಕಂದರವನ್ನು ಕಂಡು ಕಾಣದಂತೆ ಕೇವಲ ಫೋಟೋಗಳು, ವಿಡಿಯೋಗಳ ಹುಚ್ಚಿಗೆ ಮರುಳಾಗಿ ಕಾಲುಜಾರಿ ತಮ್ಮ ಜೀವನದ ಕಾಲನ್ನೇ ಮುಗಿಸಿ ಕೊಳ್ಳುತ್ತಿರುವ ಮೂರ್ಖರ ಸಂತೆಯಿದು  ಗುಡ್ಡಗಳ ಬೃಹತ್ತಾದ ಬಂಡೆಗಳ ಮೇಲೆ ಬೆಟ್ಟ F ಹತ್ತಿ ಸಾಹಸ ಪ್ರದರ್ಶನ ಮಾಡಲು ಹೋಗಿ ತಾವೇ ಸಾವಿನ ಮನೆಯ ಬಾಗಿಲು ತಟ್ಟುವಂತೆ ಮಾಡಿಕೊಂಡಿರುವ ಹುಚ್ಚರ ಪರಪಕಚವಿದು: ಕಾವೇರಮ್ಕನ ಕಾಪಾಡು ಎಂದು ಕೇಳುವ ಬದಲು ಕಾಲಚಕ್ರದಲ್ಲಿ ನಮ್ಮನ್ನು ಸೇರಿಸಿ ಕೋಂ ಎಂದೂ ಕಂಡವರನ್ನು ಮೆಚ್ಚಿಸಲು ಕಾಲದ ಅಂತ್ಯದ ಸುಳಿಗೆ ಸಿಕ್ಕಿ ಎಲ್ಲರೂ ಜೊತೆಗೂಡಿ ಕಾಲವಾದ ಕಾಲವಿದು: ಮಳೆಯ ಆರ್ಭಟಕ್ಕೆ ಜೀವಗಳನ್ನೇ ಜೀವನಗಳನ್ನೆ ತನ್ನತ್ತ ಸೆಳಿಯಲು ಹೊಂಚು ಹಾಕಿ ಕಾಯುತ್ತಿರುವ ಪ್ರಕೃತಿಯ ವಿಕೋಪ ಮತ್ತೊಂದು ಕಡೆ ಭೂಕಂಪವೇ ನಡುಗಿ ಈಗಾಗಲೇ ಲಕ್ಷಾಂತರ ಜೀವಿಗಳು ಜೀವ ಚೆಲ್ಲಿದೆ; ಕಳೆದುಕೊಂಡು ಅಳಿದುಳಿದಿರುವ ನೋವು ಮುಗಿಲು ಮುಟ್ಟಿದೆ ಆದರೂ ಮೋಜು ಮಸ್ತಿಯ ಹೆಸರಲ್ಲಿ, ಸ್ವಾತಂತ್ರ್ಯ ಸುತ್ತಾಟದ ಹೆಸರಲ್ಲಿ ತಾವಾಗಿಯೇ ಬದುಕನ್ನು ಕೊನೆಗೊಳಿಸಿಕ್ಕೊಳ್ಳುತ್ತಿರುವ ಇಂದಿನ ಜನತೆ ವಿಶೇಷವಾಗಿ ಯುವ ಜನತೆ {ದಲ್ಲ, ಜೀವಕ್ಕಿಂತ ಸುತ್ತಾಟದ ಜರ್ನಿ ದೊಡ್ಡ: ಹಿರಿದಲ್ಲ. ಬದುಕಿಗಿಂತ ಭ್ರಮೆಯ ಬಾಳು ನಮ್ಮ ವರಿಗಿಂತ ಬೆಟ್ಟ ಬಯಲು ಹೆಚ್ಚೇನಲ್ಲ. ಜೀವನ ಅಮೂಲ್ಯವಾದುದು ಕ್ಷುಲ್ಲಕ ಜೀವ ಕಳೆದುಕೊಳ್ಳುವುದು ಕಾರಣಕ್ಕಾ | ಚಿತ್ತಾರ ಮರುಳೋ , ಮಾರ್ಯೇಯೋ ಚಾರಣದ ಹೆಸರಿನಲ್ಲಿ ಗೂತ್ತು ಗುರಿ ಇಲ್ಲದ ಒಬ್ಬಂಟಿಯಾಗಿ ಕಾಡು ಮೇಡು ಸುತ್ತಲು ಹೋಗಿ ದಿಕ್ಕು ತಪ್ಪಿ ಕಾಡಿನಲ್ಲಿ ಸಿಲುಕಿ, ಹಣೆಬರಹ ಕೆಟ್ಟರೆ ಮುಕ್ಕಿ ಅಳಿದುಳಿದ ಮೂಳೆ , ಪ್ರಾಣಿಗಳು ನಿಮ್ಮ ನಿಮ್ಮ? ಕುಕ್ಕಿ ರಣಹದುಗಳು మంసర ನಂತರ ನೀವೆ ಎಂದು ಪತ್ತಹಚ್ಚಲು ನಿಮ್ಮ నిమ్మే ದೇಹದ ಭಾಗಗಳನ್ನು ಒಂದೊಂದಾಗಿ ಹೆಕ್ಕಿ ಕುಟುಂಬದವರು ನಿಮಗಾಗಿ ಬಿಕ್ಕಿ ಬಿಕ್ಕಿ. ಏನು ಪಯೋಜನ. ಸಮಾಜದಲ್ಲಿ ವಾಸ್ತವತೆಯ ಚಿತ್ರಣ - ShareChat