#📜ಪ್ರಚಲಿತ ವಿದ್ಯಮಾನ📜
ಇದೇ ತಿಂಗಳ ೨೩ ರಂದು ಸಂಜೆ ೫ ಗಂಟೆಗೆ ನಮ್ಮ ನಡುವಿನ ಅಪರೂಪದ ಅನುವಾದಕರಾದ ಬಿ. ಸುಜ್ಞಾನಮೂರ್ತಿಯವರು ಅನುವಾದಿಸಿರುವ 'ಇಂದಿನ ಜಗತ್ತಿಗೆ ಬೌದ್ಧಧರ್ಮ' ಹಾಗೂ 'ಬೌದ್ಧಧರ್ಮದ ತಿರುಳು' ಎಂಬ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿದೆ. ತಾವು ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ. ತಮಗೆ ಪ್ರೀತಿಯ ಸ್ವಾಗತ.
- ಡಾ.ನರಸಿಂಹಮೂರ್ತಿ ಹಳೇಹಟ್ಟಿ
#malgudiexpress #malgudinews #news #TopNews
| Subscribe | Comment | Like | Share |


