ShareChat
click to see wallet page
search
#📢ಬಂದ್ ಆಗಲಿದೆ ಗೃಹಲಕ್ಷ್ಮೀ- ಗೃಹಜ್ಯೋತಿ ಯೋಜನೆ😱
📢ಬಂದ್ ಆಗಲಿದೆ ಗೃಹಲಕ್ಷ್ಮೀ- ಗೃಹಜ್ಯೋತಿ ಯೋಜನೆ😱 - way2news ಯೋಜನೆಗಳು ನಿಲ್ಲುವುದಿಲ್ಲ: ಸಿಎಂ ಡಿಕೆಶಿ ಗ್ಯಾರಂಟಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹಲಕ್ಷ್ಮಿ' ಮತ್ತು 'ಗೃಹಜ್ಯೋತಿ' ಯೋಜನೆಗಳ ಅರ್ಹ ಫಲಾನುಭವಿಗಳನ್ನು ಮರುದೃಢೀಕರಿಸಲು ಹೊಸದಾಗಿ ಅರ್ಜಿ ಸಲ್ಲಿಸುವಂತೆ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಡಿ.ಕೆ. ಶಿವಕುಮಾರ್ , ರಾಜ್ಯದಲ್ಲಿ ಯಾವುದೇ ನಿಲ್ಲುವುದಿಲ್ಲ . ಇವು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಯೋಜನೆಗಳಾಗಿದ್ದು , ನೂರಕ್ಕೆ ಸರ್ಕಾರದ ಹೆಮ್ಮೆಯ ನೂರರಷ್ಟು ಮುಂದುವರೆಯಲಿವೆ. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದ್ದಾರೆ. way2news ಯೋಜನೆಗಳು ನಿಲ್ಲುವುದಿಲ್ಲ: ಸಿಎಂ ಡಿಕೆಶಿ ಗ್ಯಾರಂಟಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹಲಕ್ಷ್ಮಿ' ಮತ್ತು 'ಗೃಹಜ್ಯೋತಿ' ಯೋಜನೆಗಳ ಅರ್ಹ ಫಲಾನುಭವಿಗಳನ್ನು ಮರುದೃಢೀಕರಿಸಲು ಹೊಸದಾಗಿ ಅರ್ಜಿ ಸಲ್ಲಿಸುವಂತೆ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಡಿ.ಕೆ. ಶಿವಕುಮಾರ್ , ರಾಜ್ಯದಲ್ಲಿ ಯಾವುದೇ ನಿಲ್ಲುವುದಿಲ್ಲ . ಇವು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಯೋಜನೆಗಳಾಗಿದ್ದು , ನೂರಕ್ಕೆ ಸರ್ಕಾರದ ಹೆಮ್ಮೆಯ ನೂರರಷ್ಟು ಮುಂದುವರೆಯಲಿವೆ. ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದ್ದಾರೆ. - ShareChat