Paperless Registration ವಿರೋಧಿಸಿ ಚಿತ್ರದುರ್ಗ ದಸ್ತಾವೇಜು ಬರಹಗಾರರ ಸಂಘದ ಪ್ರತಿಭಟನೆ. - ಸಮಗ್ರ ಸುದ್ದಿ
ಚಿತ್ರದುರ್ಗ ಮೇ. 08 ವರದಿ ಮತ್ತು ಪೋಟೋ ಕೃಪೆ ಸುರೇಶ್ ಪಟ್ಟಣ್ ಸರ್ಕಾರ ಕಂದಾಯ ಇಲಾಖೆಯಿಂದ ಕಾಗದರಹಿತ ಮುಖರಹಿತ ನೋಂದಣಿಯನ್ನು ಅನುಷ್ಠಾನ ಗೊಳಿಸುತ್ತಿರುವುದನ್ನು ಚಿತ್ರದುರ್ಗ ಜಿಲ್ಲಾ ದಸ್ತಾವೇಜು ಬರಹಗಾರರ ಸಂಘ ವಿರೋಧವನ್ನು ವ್ಯಕ್ತಪಡಿಸಿ ಈ ಹಿಂದೆ ಇದ್ದ ರೀತಿಯಲ್ಲಿ ನೊಂದಾಣಿಯನ್ನು ಮುಂದುವರೆಸುವಂತೆ…