S K Rangoli Art Design
2K views • 13 days ago
#💐ಗುರುವಾರದ ಶುಭಾಶಯಗಳು 🙏🙏ಓಂ ಶ್ರೀ ಕೊಲ್ಲೂರು ಮೂಕಾಂಬಿಕಾ ಮಹಾಮಾತೆಯ ದಿವ್ಯ ಚರಣ ಕಮಲಗಳಿಗೆ ಸಾಷ್ಟಾಂಗ ಪ್ರಣಾಮಗಳು 🙏🙏ಕಾಲ ಕಾಲಕ್ಕೆ ನೀ ಅವತರಿಸಿ ದುಷ್ಟ ಜನರನು ಶಿಕ್ಷಿಸಿ ನಿಜ ಶಿಷ್ಟರನು ರಕ್ಷಿಪಳೆ ಭೂ ಮಾತೆ. ಶರಣು ಶರಣೆಂಬೆ ಶಿವಶರಣೆ ಜಗದಂಬೆ ಸತ್ಯ ಶರಣರನು ರಕ್ಷಿಪೆ ಈ ಭುವನದಿ ಬಗಳಾಂಬೆ ನೀ ಜಗದಾಂಬೆ ||🙏🌹🙏🌹🙏🌹 #🔱 ಭಕ್ತಿ ಲೋಕ #🔱ಆದಿ ಶಕ್ತಿ #🙏ಭಕ್ತಿ ಸ್ಟೇಟಸ್
19 likes
20 shares