ShareChat
click to see wallet page
search
#ಕೃಷ್ಣ #ಜೀವನದ ಸತ್ಯ
ಕೃಷ್ಣ - ಚಿಂತೆಯೇಕೆ ಮಾಡುವೆ ಎಲೈ ಮಾನವನೇ ` ನಿನ್ನದಲ್ಲದ ನಾಳೆಗೆ ಕರಗದಿರು ನೀನೆ: ನಿನ್ನೆ ಕಳೆದುಹೋಯಿತು, ನಾಳೆ ಅರಿಯದಾಯಿತು; ಇಂದಿನ ಈ ಕ್ಷಣವೇ ನಿನ್ನಕೈಲಿ ಉಳಿಯಿತು: ಬರಿಗೈಲಿ ಬಂದೆ ನೀ ಜಗದ ಅಂಗಳಕ್ಕೆ  ಬರಿಗೈಲಿ ಹೋಗುವೆ ಆವಿಧಿಯ ಪಯಣಕ್ಕೆ . ಇಂದು ನಿನ್ನದಾಗಿರುವ ಈಸಿರಿ-ಸಂಪತ್ತು ನಾಳೆ ಮತ್ತೊಬ್ಬನ ಹೆಗಲೇರುವಂತದ್ದು ! ನೆನಪಿರಲಿ ಜಗತ್ತಿನ ಏಕೈಕ ನಿಯಮ; ಬದಲಾವಣೆಒಂದೇ ಇಲ್ಲಿ ಸನಾತನ ಧರ್ಮ ಹುಟ್ಟು] ,-ಸಾವುಗಳ ನಡುವೆ ಸಾಗುವಈಆಟ; నెన్నిబ్బియింకినెడియువెమోయాజులదె . 30?&3. ಫಲದ ಆಸೆಯ ತೊರೆದು ಕರ್ತವ್ಯನೀ ಮಾಡು , ಎರಡನ್ನೂ ಸಮನಾಗಿನೀ ನೋಡು: ಸುಖ-ದುಃಖ ಬಿಟ್ಟು ` ಭಯವನ್ನೊಮ್ಮೆ ఎన్నెక్తెనిః నెడిదరి; ಕಾಯುವೆನು ನಿನ್ನನ್ನು ನಾ ನೆರಳಿನ ಆಸರೆಯಲ್ಲೇ  ಚಿಂತೆಯೇಕೆ ಮಾಡುವೆ ಎಲೈ ಮಾನವನೇ ` ನಿನ್ನದಲ್ಲದ ನಾಳೆಗೆ ಕರಗದಿರು ನೀನೆ: ನಿನ್ನೆ ಕಳೆದುಹೋಯಿತು, ನಾಳೆ ಅರಿಯದಾಯಿತು; ಇಂದಿನ ಈ ಕ್ಷಣವೇ ನಿನ್ನಕೈಲಿ ಉಳಿಯಿತು: ಬರಿಗೈಲಿ ಬಂದೆ ನೀ ಜಗದ ಅಂಗಳಕ್ಕೆ  ಬರಿಗೈಲಿ ಹೋಗುವೆ ಆವಿಧಿಯ ಪಯಣಕ್ಕೆ . ಇಂದು ನಿನ್ನದಾಗಿರುವ ಈಸಿರಿ-ಸಂಪತ್ತು ನಾಳೆ ಮತ್ತೊಬ್ಬನ ಹೆಗಲೇರುವಂತದ್ದು ! ನೆನಪಿರಲಿ ಜಗತ್ತಿನ ಏಕೈಕ ನಿಯಮ; ಬದಲಾವಣೆಒಂದೇ ಇಲ್ಲಿ ಸನಾತನ ಧರ್ಮ ಹುಟ್ಟು] ,-ಸಾವುಗಳ ನಡುವೆ ಸಾಗುವಈಆಟ; నెన్నిబ్బియింకినెడియువెమోయాజులదె . 30?&3. ಫಲದ ಆಸೆಯ ತೊರೆದು ಕರ್ತವ್ಯನೀ ಮಾಡು , ಎರಡನ್ನೂ ಸಮನಾಗಿನೀ ನೋಡು: ಸುಖ-ದುಃಖ ಬಿಟ್ಟು ` ಭಯವನ್ನೊಮ್ಮೆ ఎన్నెక్తెనిః నెడిదరి; ಕಾಯುವೆನು ನಿನ್ನನ್ನು ನಾ ನೆರಳಿನ ಆಸರೆಯಲ್ಲೇ - ShareChat