ShareChat
click to see wallet page
search
ಐಪಿಎಲ್ ಮುಗಿದೊಡನೆ ಭಾರತ ತಂಡ ಅನೇಕ ಸರಣಿಗಳನ್ನು ಆಡಲಿರುವುದರಿಂದ ವೈಭವ್ ಸೂರ್ಯವಂಶಿ ಅವರನ್ನು ಆಯ್ಕೆ ಮಾಡಬಹುದೆಂಬ ನಿರೀಕ್ಷೆ ಇತ್ತು. ಆದರೆ ಅದಕ್ಕೂ ಮುನ್ನ ಬಿಸಿಸಿಐ ಆಯ್ಕೆ ಸಮಿತಿ ವೈಭವ್ ಅವರ ಪರೀಕ್ಷೆಯನ್ನು ತೆಗೆದುಕೊಳ್ಳಲು ಬಯಸಿದಂತಿದೆ! #Vaibhav Suryavanshi News
Vaibhav Suryavanshi News - ShareChat
ತಿಲಕ್ ವರ್ಮಾ ನಾಯಕತ್ವದ ಭಾರತ ಎ ತಂಡದಲ್ಲಿ ವೈಭವ್ ಸೂರ್ಯವಂಶಿ: 15ರ ಬಾಲಕನಿಗೆ ಶ್ರೀಲಂಕಾದಲ್ಲಿ ಅಗ್ನಿ ಪರೀಕ್ಷೆ?
ಶ್ರೀಲಂಕಾದಲ್ಲಿ ಜೂನ್ 9ರಿಂದ ನಡೆಯಲಿರುವ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಒಳಗೊಂಡ 'ಎ' ತಂಡಗಳ ಏಕದಿನ ತ್ರಿಕೋನ ಸರಣಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ತಿಲಕ್ ವರ್ಮಾ ನಾಯಕತ್ವದ ಈ ತಂಡದಲ್ಲಿ ಐಪಿಎಲ್ ತಾರೆ ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ನೀಡಲಾಗಿದೆ. ಐಪಿಎಲ್‌ನಲ್ಲಿ ರಾಜಸ್ಥಾನ ಪರ ಮಿಂಚಿರುವ ವೈಭವ್‌ಗೆ ಇದು ಟೀಮ್ ಇಂಡಿಯಾ ಪ್ರವೇಶಕ್ಕೂ ಮುನ್ನ ನಡೆಯಲಿರುವ ಪ್ರಮುಖ ಪರೀಕ್ಷೆಯಾಗಿದೆ. ರಿಯಾನ್ ಪರಾಗ್ ಉಪನಾಯಕನಾಗಿ ಆಯ್ಕೆಯಾಗಿದ್ದು, ಸರಣಿಯು ಜೂನ್ 21ರಂದು ಫೈನಲ್ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ.