ShareChat
click to see wallet page
search
#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾಸ್ವಾಮೀಜಿ ಅವರಿಗೆ 47ನೇ ವರ್ಧಂತಿ ಮಹೋತ್ಸವದ ಭಕ್ತಿಪೂರ್ವಕ ಶುಭಾಶಯಗಳು 🙏 ಆ ಭಗವಂತನು ತಮಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ, ಶಕ್ತಿ-ಚೈತನ್ಯ ಕರುಣಿಸಿ, ಇನ್ನೂ ಸುದೀರ್ಘಕಾಲ ನಾಡಿನ ಜನತೆಗೆ ಮಾರ್ಗದರ್ಶನ ದೊರೆಯುವಂತಾಗಲಿ ಹಾಗೂ ತಮ್ಮ ದಿವ್ಯಸಂದೇಶ, ಪ್ರವಚನದಿಂದ ಜನರ ಅರಿವಿನ ಪ್ರಭೆ ಬೆಳಗಲಿ ಎಂದು ಪ್ರಾರ್ಥಿಸುತ್ತೇನೆ 🙏
✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ - ಪಟ್ಟನಾಯಕನಹಳ್ಳಿ ಸ್ಪಟಕಪುರಿ ಮಹಾಸಂಸ್ಥಾನ ಮಠದ ' ಪೀಠಾಧ್ಯಕ್ಷರಾದ ಪರಮಪೂಜ್ಯೇ ಜಗದ್ಗುರು ' ಶೀ ಶೀ ಶೀ ನಂಜಾವಧೂತ ಮಹಾಸ್ವಾಮೀಜಯವರ 47ನೇ ವಧರ್ಂತಿ ಮಹೋತ್ಸವದಂದು ' ಭಕ್ತಿ ಪೂರ್ವಕ ಶುಭಾಶಯಗಳು  ಹೆಚ್ಡಿಕುಮಾರಸ್ವಾಮಿ ಕೇಂದ್ರ ಸಚಿವರು ಉಕ್ಕು ಮತ್ತು ಭಾರೀ ಕೈಗಾರಿಕೆ ಭಾರತ ಸರ್ಕಾರ ^ @hd_kumaraswamy | @hd humaraswamy ಹಾಗೂ ಮಾಜಿ ಮುಖ್ಯಮಂತ್ರಿಗಳು @hd_kumaaswamy HD Kumaraswamy ಪಟ್ಟನಾಯಕನಹಳ್ಳಿ ಸ್ಪಟಕಪುರಿ ಮಹಾಸಂಸ್ಥಾನ ಮಠದ ' ಪೀಠಾಧ್ಯಕ್ಷರಾದ ಪರಮಪೂಜ್ಯೇ ಜಗದ್ಗುರು ' ಶೀ ಶೀ ಶೀ ನಂಜಾವಧೂತ ಮಹಾಸ್ವಾಮೀಜಯವರ 47ನೇ ವಧರ್ಂತಿ ಮಹೋತ್ಸವದಂದು ' ಭಕ್ತಿ ಪೂರ್ವಕ ಶುಭಾಶಯಗಳು  ಹೆಚ್ಡಿಕುಮಾರಸ್ವಾಮಿ ಕೇಂದ್ರ ಸಚಿವರು ಉಕ್ಕು ಮತ್ತು ಭಾರೀ ಕೈಗಾರಿಕೆ ಭಾರತ ಸರ್ಕಾರ ^ @hd_kumaraswamy | @hd humaraswamy ಹಾಗೂ ಮಾಜಿ ಮುಖ್ಯಮಂತ್ರಿಗಳು @hd_kumaaswamy HD Kumaraswamy - ShareChat