Wallet Install
Home
Explore
Wallet
Video
Profile
Trends
English
Pan Raj - Author on ShareChat
Pan Raj
578 views • 17 hours ago
#ವಚನವಾಹಿನಿ
ಬೆಲ್ಲದಾ ನೀರೆರೆದರೇನು ಬೇವು ತಾನು ಸಿಹಿಯಪ್ಪುದೇ. ಕಸ್ತೂರಿಯ ಲೇಪವಿತ್ತೊಡೇನು ಈರುಳ್ಳೆಯ ದುರ್ಗಂಧ   ದೂರಪ್ಪುದೇ . ಕಸುಗಾಯಿಯನ್ನು ಹಿಸುಕಿದರೇನು ಹಣ್ಣಿಗೆ ಹವಣಪ್ಪುದೇ . ಕಿರಿಯ ಮನದ ಮಾನವನಿಗೆ ಬಹಿರಂಗದ ಬರಿ ಸಂಸ್ಕಾರವೇನು: ಭವಿಯಾಗಿಪ್ಪನಲ್ಲದೇ ಭಕ್ತನಪ್ಪನು ಕೂಡಲ ಚನ್ನ ಸಂಗಮ ದೇವಾ ಪೂರ್ವ ಗುಣವಳಿದು ಪುನರ್ಜಾತನಾಗನು . ಬೆಲ್ಲದಾ ನೀರೆರೆದರೇನು ಬೇವು ತಾನು ಸಿಹಿಯಪ್ಪುದೇ. ಕಸ್ತೂರಿಯ ಲೇಪವಿತ್ತೊಡೇನು ಈರುಳ್ಳೆಯ ದುರ್ಗಂಧ   ದೂರಪ್ಪುದೇ . ಕಸುಗಾಯಿಯನ್ನು ಹಿಸುಕಿದರೇನು ಹಣ್ಣಿಗೆ ಹವಣಪ್ಪುದೇ . ಕಿರಿಯ ಮನದ ಮಾನವನಿಗೆ ಬಹಿರಂಗದ ಬರಿ ಸಂಸ್ಕಾರವೇನು: ಭವಿಯಾಗಿಪ್ಪನಲ್ಲದೇ ಭಕ್ತನಪ್ಪನು ಕೂಡಲ ಚನ್ನ ಸಂಗಮ ದೇವಾ ಪೂರ್ವ ಗುಣವಳಿದು ಪುನರ್ಜಾತನಾಗನು .
12 likes
6 shares

More like this

  • Mahesh lonar - Author on ShareChat
    Mahesh lonar
    #ಕೃಷ್ಣ ವಾಣಿ # #🙏🙏ಕೃಷ್ಣ..ವಾಣಿ..🙏🙏 # ಶ್ರೀ ಕೃಷ್ಣ ವಾಣಿ #ಕೃಷ್ಣನ ಸಿದ್ದಾಂತ💯🌍 ##ಕೃಷ್ಣ ವಾಣಿ🙏 #ಕೃಷ್ಣ ವಾಣಿ.
    ಶ್ೀ ಕೃಷ್ಣ ಹೇಳುತ್ತಾರೆ ಜೀವನದಲ್ಲಿ  ಕಾಯುವುದನ್ನು  ಕಲಿಯಬೇಕು; ১০০১ నడియవుదు ಸಮಯಕ್ಕೆ ಸರಿಯಾಗಿಯೇ ನಮ್ಮ ಹೂರತು ಅವಸರಕ್ಕೆ ತಕ್ಕಂತೆ ಅಲ್ಲ: ಶ್ೀ ಕೃಷ್ಣ ಹೇಳುತ್ತಾರೆ ಜೀವನದಲ್ಲಿ  ಕಾಯುವುದನ್ನು  ಕಲಿಯಬೇಕು; ১০০১ నడియవుదు ಸಮಯಕ್ಕೆ ಸರಿಯಾಗಿಯೇ ನಮ್ಮ ಹೂರತು ಅವಸರಕ್ಕೆ ತಕ್ಕಂತೆ ಅಲ್ಲ:
    11
    12
  • Pan Raj - Author on ShareChat
    Pan Raj
    #ವಚನವಾಹಿನಿ
    ದೇವಸಹಿತಭಕ್ತಮನಿಗಿೆಬಂದಡೆ  ಕಾಯಕವಾವುದೆಂದು ಬೆಸಗೊಂಡನಾದಡೆ {ನಿಮ್ಮ; ಪುರಾತರಾಣೆ /ತಲಿದಂಡ /ತಲೆದಂಡ ನಿಮಾಣ ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ ನಿಮ್ಮ ! ರಾಣವಾಸದಾಣ 2023-6-4 18:51 ದೇವಸಹಿತಭಕ್ತಮನಿಗಿೆಬಂದಡೆ  ಕಾಯಕವಾವುದೆಂದು ಬೆಸಗೊಂಡನಾದಡೆ {ನಿಮ್ಮ; ಪುರಾತರಾಣೆ /ತಲಿದಂಡ /ತಲೆದಂಡ ನಿಮಾಣ ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ ನಿಮ್ಮ ! ರಾಣವಾಸದಾಣ 2023-6-4 18:51
    11
    11
  • Pan Raj - Author on ShareChat
    Pan Raj
    #ವಚನವಾಹಿನಿ
    ಗುu ಪೂಣಮಾ श्वासोउह Guru Purnima] SHWAASAYOGA Gurudeva Sri Hanagal Kumara Swamiji ವಾರಿಕಲ್ಲು ನೀರಲಾಯಿತ್ತು , ಮುತ್ತು ನೀರಲಾಯಿತ್ತು , 101 ಉಪ್ಪು ನೀರಲಾಯಿತ್ತು. శెంగిత్తు ಉಪ್ಪು ಕರಗಿತ್ತು, ವಾರಿಕಲ್ಲು ; ಕಂಡವರಿಲ್ಲ. ಮುತು ಕರಗಿದುದನಾರೂ ಸಂಸಾರಿಮಾನವರು ಲಿಂಗವಮುಟ್ಟಿ ಭವಭಾರಿಗಳಾದರು: ಈ ಮುಟ್ಟಿ ಕರಿಗೊಂಡೆನಯ್ಯಾ . ನಿಮ್ಮ న ಚೆನ್ನಮಲ್ಲಿಕಾರ್ಜುನಯ್ಯಾ   ಗುu ಪೂಣಮಾ श्वासोउह Guru Purnima] SHWAASAYOGA Gurudeva Sri Hanagal Kumara Swamiji ವಾರಿಕಲ್ಲು ನೀರಲಾಯಿತ್ತು , ಮುತ್ತು ನೀರಲಾಯಿತ್ತು , 101 ಉಪ್ಪು ನೀರಲಾಯಿತ್ತು. శెంగిత్తు ಉಪ್ಪು ಕರಗಿತ್ತು, ವಾರಿಕಲ್ಲು ; ಕಂಡವರಿಲ್ಲ. ಮುತು ಕರಗಿದುದನಾರೂ ಸಂಸಾರಿಮಾನವರು ಲಿಂಗವಮುಟ್ಟಿ ಭವಭಾರಿಗಳಾದರು: ಈ ಮುಟ್ಟಿ ಕರಿಗೊಂಡೆನಯ್ಯಾ . ನಿಮ್ಮ న ಚೆನ್ನಮಲ್ಲಿಕಾರ್ಜುನಯ್ಯಾ
    15
    11
Home
Explore
Wallet
Video