ಚಾಣಕ್ಯ ನೀತಿ: ಯಾರ ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಬಾರದು.?
ಚಾಣಕ್ಯರು ತಮ್ಮ ನೀತಿಯಲ್ಲಿ ಯಶಸ್ವಿ ಹಾಗೂ ಪರಿಪೂರ್ಣ ಜೀವನಕ್ಕಾಗಿ ಕೆಲವೊಂದು ಬೋಧನೆಗಳನ್ನು ನೀಡಿದ್ದಾರೆ. ಅವುಗಳು ನಮ್ಮ ಜೀವನವನ್ನು ಸಂಪೂರ್ಣವಾಗಿ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಲು ಸಹಾಯ ಮಾಡುವುದು. ಆಚಾರ್ಯ ಚಾಣಕ್ಯರು ನಾವು ಇವರಿಗೆ ನಿಂದನೀಯ ಪದಗಳನ್ನು ಬಳಸಬಾರದು. ಅವರ ಮನಸ್ಸಿಗೆ ನಮ್ಮ ಮಾತಿನಿಂದ ನೋವುಂಟು ಮಾಡಬಾರದು ಎಂದು ಹೇಳಿದ್ದಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ನಾವು ಯಾರ ವಿರುದ್ಧ ನಿಂದನೀಯ ಪದಗಳನ್ನು ಬಳಸಬಾರದು.? ಇವರ ವಿರುದ್ಧ ನಿಂದನೀಯ ಮಾತುಗಳನ್ನಾಡಿದರೆ ಏನಾಗುವುದು.?