ShareChat
click to see wallet page
search
#👌ಜೀವನದ ಮಾತು
👌ಜೀವನದ ಮಾತು - ನಿನ್ನ ಕರ್ಮ ನಿನ್ನದು ಮಾತ್ರ ಸೀತಾ ಕಾಂತನಾಗಿದ್ದ ಶ್ರೀರಾಮ;  ಸೀತೆಯ ಅಪಹರಣವಾದಾಗ ಯಾರೂ ಇಲ್ಲ 4 ಬ್ರೌಪದಿಗೆ ಪಂಚ ಪತಿಗಳು; ' ವಸ್ತಾ ಪಹರಣವಾದಾಗ ಯಾರೂ ಇಲ್ಲ ೧೧ ر ದಶರಥನಿಗೆ ನಾಲ್ಕು ಪ್ರೀತಿಯ ಪುತ್ರರು; ಪ್ರಾಣ ಪಕ್ಷಿ ಹಾರಿ ಹೋದಾಗ ಯಾರೂ ಇಲ್ಲ ರಾವಣ ಮಹಾನ್ ಪರಾಕ್ರಮಿ; ` ಲಂಕೆಯ ದಹನವಾದಾಗ ಯಾರೂ ಇಲ್ಲ ಶ್ರೀ ಕೃಷ್ಣ ತಾನು ಸುದರ್ಶನ ಧಾರಿ;  ವ್ಯಾಧನ ಬಾಣತಾಕಿದಾಗ ಯಾರೂ ಇಲ್ಲ ಲಕ್ಷ್ಮಣ ತಾನು ಮಹಾ ಶೂರ; . ಶಕ್ತಿಯ ಪ್ರಹಾರವಾದಾಗ ಯಾರೂ ಇಲ್ಲ ಅಂಬು ಹಾಸಿಗೆ ಮೇಲೆ ಪಿತಾಮಹ; ಜೀವನ ಸಂಜಿವೇಳೆ ಜೊತೆ ಯಾರೂ ಇಲ್ಲ అభిమెన్యు ಮುದ್ದಿನ ರಾಜ ಕುವರ; ಚಕ್ರ ವ್ಯೂಹದಲ್ಲಿ ಕಾಯುವರು ಯಾರೂ ಇಲ್ಲ  శిాళిరిన్నమోరుగళన్ను ఎల్ళి జాణరి; ಸಂಸಾರದಲ್ಲಿ ನಮ್ಮವರು ಯಾರೂ ಇಲ್ಲ: ಹಣೆಯಲ್ಲಿ ಏನು ಬರೆದಿದೆಯೊ ಅದನ್ನು ಮೀರಿ ಇಹದೊಳು ಯಾರೂ ಇಲ ! ದೇವಿಕನ ಕಾಗದ ನಿನ್ನ ಕರ್ಮ ನಿನ್ನದು ಮಾತ್ರ ಸೀತಾ ಕಾಂತನಾಗಿದ್ದ ಶ್ರೀರಾಮ;  ಸೀತೆಯ ಅಪಹರಣವಾದಾಗ ಯಾರೂ ಇಲ್ಲ 4 ಬ್ರೌಪದಿಗೆ ಪಂಚ ಪತಿಗಳು; ' ವಸ್ತಾ ಪಹರಣವಾದಾಗ ಯಾರೂ ಇಲ್ಲ ೧೧ ر ದಶರಥನಿಗೆ ನಾಲ್ಕು ಪ್ರೀತಿಯ ಪುತ್ರರು; ಪ್ರಾಣ ಪಕ್ಷಿ ಹಾರಿ ಹೋದಾಗ ಯಾರೂ ಇಲ್ಲ ರಾವಣ ಮಹಾನ್ ಪರಾಕ್ರಮಿ; ` ಲಂಕೆಯ ದಹನವಾದಾಗ ಯಾರೂ ಇಲ್ಲ ಶ್ರೀ ಕೃಷ್ಣ ತಾನು ಸುದರ್ಶನ ಧಾರಿ;  ವ್ಯಾಧನ ಬಾಣತಾಕಿದಾಗ ಯಾರೂ ಇಲ್ಲ ಲಕ್ಷ್ಮಣ ತಾನು ಮಹಾ ಶೂರ; . ಶಕ್ತಿಯ ಪ್ರಹಾರವಾದಾಗ ಯಾರೂ ಇಲ್ಲ ಅಂಬು ಹಾಸಿಗೆ ಮೇಲೆ ಪಿತಾಮಹ; ಜೀವನ ಸಂಜಿವೇಳೆ ಜೊತೆ ಯಾರೂ ಇಲ್ಲ అభిమెన్యు ಮುದ್ದಿನ ರಾಜ ಕುವರ; ಚಕ್ರ ವ್ಯೂಹದಲ್ಲಿ ಕಾಯುವರು ಯಾರೂ ಇಲ್ಲ  శిాళిరిన్నమోరుగళన్ను ఎల్ళి జాణరి; ಸಂಸಾರದಲ್ಲಿ ನಮ್ಮವರು ಯಾರೂ ಇಲ್ಲ: ಹಣೆಯಲ್ಲಿ ಏನು ಬರೆದಿದೆಯೊ ಅದನ್ನು ಮೀರಿ ಇಹದೊಳು ಯಾರೂ ಇಲ ! ದೇವಿಕನ ಕಾಗದ - ShareChat