HANUMESHA KORI
3K views • 3 days ago
ಸ್ನೇಹಿತರಾದ ಡಾ. ಮಂಜು ಸರ್ (ಯತ್ನಟ್ಟಿ) ಅವರ ಮುದ್ದಿನ ಮಗಳು ಕೀರ್ತಿಯವರ ಪ್ರಥಮ ವರ್ಷದ ಜನನದಿನದ ನೆನಪಿಗಾಗಿ, ಕರುಡೋಣ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುದ್ದು ಮಕ್ಕಳ ಮಧ್ಯೆ ಕೇಕ್ ಕತ್ತರಿಸಿ, ಪ್ರತಿಯೊಬ್ಬ ಮಗುವಿಗೂ ಸ್ಟೀಲ್ ವಾಟರ್ ಬಾಟಲ್ಗಳನ್ನು ವಿತರಿಸಲಾಯಿತು. 🎁
ಊರಿನ ಗೌರವಾನ್ವಿತ ಹಿರಿಯರು ಹಾಗೂ ಗವಿಶ್ರೀ ಟ್ರಸ್ಟ್ನ ಮುಖಂಡರ ಸಮ್ಮುಖದಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಚಾಲನೆ ದೊರಕಿದ್ದು ನಮಗೆಲ್ಲರಿಗೂ ಅತ್ಯಂತ ಸಂತಸ ತಂದಿದೆ. 🤝
#😍 ನನ್ನ ಸ್ಟೇಟಸ್ #episodic #ರಾಜಕೀಯ #💓 ಪ್ರೀತಿ #💓ಲವ್ ಸ್ಟೇಟಸ್
ಸಮಾಜಮುಖಿ ಚಿಂತನೆಯೊಂದಿಗೆ ಮಗಳ ಹುಟ್ಟುಹಬ್ಬ ಆಚರಿಸಿದ ಡಾ. ಮಂಜು ಸರ್ ಕುಟುಂಬಕ್ಕೆ ಅಭಿನಂದನೆಗಳು. ಕೀರ್ತಿ ಮಗಳಿಗೆ ಶುಭ ಹಾರೈಸಿದ ಎಲ್ಲ ಹಿರಿಯರಿಗೂ ಧನ್ಯವಾದಗಳು. 💐❤️
36 likes
18 shares