ShareChat
click to see wallet page
search
ಅಲ್ಲಮಪ್ರಭುದೇವರ ವಚನ.. #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - ಮಹಾಮನೆ ನಾನು ಹುಡುಕುತ್ತಿದ್ದ ಈವಚನ ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು ' ಕರ್ತನಟ್ಟಿದನಯ್ಯಾ ಒಬ್ಬ ಶರಣನ[್ ణవెంబ తీవెమెరేవె శృిలాన మోది ಕಲ್ಯಾಗ ಅ ಶರಣ ಬಂದು ರುದ್ಗಣ ಪ್ಮಥಗಣಂಗಳೆಲ್ಲರ ಹಿಡಿತಂದು . ಅಮರಗಣಂಗಳೆಂದು ಹೆಸರಿಟ್ಟು ಕರೆದು, ಅಗಣಿತಗಣಂಗಳೆಲ್ಲರ ಹಿರಿತಂದು, ಅಸಂಖ್ಯಾತರೆಂಬ ಹೆಸರಿಟ್ಟು ಕರೆದು,. ಭಕ್ತಿಯ ಕುಳಸ್ಥಳವ ಶ್ರುತ ದೃಷ್ಟ ಪವಾಡದಿಂದ ಮೆರೆದು ತೋರಿ, ಧ್ವಜವನೆತ್ತಿಸಿ ' ಜಗವರಿಯಲು ಶಿವಾಚಾರದ ಮರ್ತ್ಯಲೋಕ ಶಿವಲೋಕವೆರಡಕ್ಕೆ ನಿಚ್ಚಣಿಗೆಯಾದನು. ಮನೆಯೊಳಗಿದ್ದ ಶಿವಗಣಂಗಳ ತಿಂಥಿಣಿಯ ಕಂಡು  ಆ ಶವಶರಣನ ಎನ್ನ ಮನ; ಉಬ್ಬಿ ಕೊಬ್ಬಿ ಓಲಾಡುತ್ತಿದ್ದೆನಯ್ಯಾತ నెమ ಗುಹೇಶ್ವರನ ಶರಣ ಸಂಗನಬಸವಣ್ಣನ   ದಾಸೋಹದ ಘನವನೇನೆಂದನಬಹುದು ನೋಡಾ సిద్ౌరామెయ్యా . ಮರ್ತ್ಯಲೋಕವೆಂಬುದೇ ಒಂದು Dooe ಮಹಾಮನೆ ನಾನು ಹುಡುಕುತ್ತಿದ್ದ ಈವಚನ ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು ' ಕರ್ತನಟ್ಟಿದನಯ್ಯಾ ಒಬ್ಬ ಶರಣನ[್ ణవెంబ తీవెమెరేవె శృిలాన మోది ಕಲ್ಯಾಗ ಅ ಶರಣ ಬಂದು ರುದ್ಗಣ ಪ್ಮಥಗಣಂಗಳೆಲ್ಲರ ಹಿಡಿತಂದು . ಅಮರಗಣಂಗಳೆಂದು ಹೆಸರಿಟ್ಟು ಕರೆದು, ಅಗಣಿತಗಣಂಗಳೆಲ್ಲರ ಹಿರಿತಂದು, ಅಸಂಖ್ಯಾತರೆಂಬ ಹೆಸರಿಟ್ಟು ಕರೆದು,. ಭಕ್ತಿಯ ಕುಳಸ್ಥಳವ ಶ್ರುತ ದೃಷ್ಟ ಪವಾಡದಿಂದ ಮೆರೆದು ತೋರಿ, ಧ್ವಜವನೆತ್ತಿಸಿ ' ಜಗವರಿಯಲು ಶಿವಾಚಾರದ ಮರ್ತ್ಯಲೋಕ ಶಿವಲೋಕವೆರಡಕ್ಕೆ ನಿಚ್ಚಣಿಗೆಯಾದನು. ಮನೆಯೊಳಗಿದ್ದ ಶಿವಗಣಂಗಳ ತಿಂಥಿಣಿಯ ಕಂಡು  ಆ ಶವಶರಣನ ಎನ್ನ ಮನ; ಉಬ್ಬಿ ಕೊಬ್ಬಿ ಓಲಾಡುತ್ತಿದ್ದೆನಯ್ಯಾತ నెమ ಗುಹೇಶ್ವರನ ಶರಣ ಸಂಗನಬಸವಣ್ಣನ   ದಾಸೋಹದ ಘನವನೇನೆಂದನಬಹುದು ನೋಡಾ సిద్ౌరామెయ్యా . ಮರ್ತ್ಯಲೋಕವೆಂಬುದೇ ಒಂದು Dooe - ShareChat