"ಭಕ್ತಿಯೆಂಬ ಪೃಥ್ವಿಯ ಮೇಲೆ" "ಗುರುವೆಂಬ ಬೀಜವಂಕುರಿಸಿ" "ಲಿಂಗವೆಂಬ ಎಲೆಯಾಯಿತ್ತು" "ಲಿಂಗವೆಂಬ ಎಲೆಯ ಮೇಲೆ, ವಿಚಾರವೆಂಬ ಹೂವಾಯಿತ್ತು" "ಆಚಾರವೆಂಬ ಕಾಯಾಯಿತ್ತು" "ನಿಷ್ಪತ್ತಿಯೆಂಬ ಹಣ್ಣಾಯಿತ್ತು" "ನಿಷ್ಪತ್ತಿಯೆಂಬ ಹಣ್ಣು ತೊಟ್ಟಿ ಬಿಟ್ಟು ಕಳಚಿ ಬೀಳುವಲ್ಲಿ ಕೂಡಲಸಂಗಮದೇವ ತನಗೆ ಬೇಕೆಂಬ ಎತ್ತಿಕೊಂಡ".. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳//


