ಜೀವನದಲ್ಲಿ ಎಲ್ಲರೂ ದೂರವಾದ ಕ್ಷಣಗಳಿದ್ದವು… ಎಲ್ಲ ದಾರಿಗಳೂ ಮುಚ್ಚಿವೆ ಎಂದು ಅನಿಸಿದ ದಿನಗಳಿದ್ದವು… ಆದರೆ ನನ್ನ ಕೈಯನ್ನು ಎಂದಿಗೂ ಬಿಡದ ಒಂದು ಶಕ್ತಿ ಇತ್ತು. ನಾನು ಬಿದ್ದಾಗ ಎತ್ತಿದಳು, ಅತ್ತಾಗ ಸಮಾಧಾನ ಮಾಡಿದಳು, ಸೋತಾಗ ಧೈರ್ಯ ತುಂಬಿದಳು, ಗೆದ್ದಾಗ ವಿನಯ ಕಲಿಸಿದಳು. ಇಂದು ನಾನು ಉಸಿರಾಡುತ್ತಿರುವ ಪ್ರತಿಯೊಂದು ಕ್ಷಣಕ್ಕೂ ಕಾರಣ… ನನಗೆ ಎಲ್ಲವೂ ಅವಳೇ❤️❤️ಅಮ್ಮನವರ ವರ್ದಂತಿ ಮಹೋತ್ಸವದ ಶುಭಾಶಯಗಳು👏👏🙏🙏🙌🏼🙌🏼#🙏ನಮಸ್ಕಾರ #🕉️ ಶುಭ ಶುಕ್ರವಾರ #🌅Good Morning🍵 #ಚಮುಡೆಶ್ವರಿ ದುರ್ಗ ದೇವಿ ಪೂಜೆ🔔🔥🔱🔱🔱🔥🔔
18 likes
9 shares

More like this