ShareChat
click to see wallet page
search
"ಊರಿಗೆ ಹೊಸಬರು ಬಂದರೆ, ಪುರದೊಳಗಣ ಶ್ವಾನ ನೋಡಿ ಬೊಗುಳದೆ ಸುಮ್ಮನೆ ಬಿಡುವುದೆ??? ಊರಿಗೆ ಹೊರಗಾದ ಶರಣರು, ಊರುಗಳ ಮಧ್ಯದೊಳಿರಲು ದೂಷಕರು ದೂಷಿಸಪ್ಪರೆ ಅಯ್ಯಾ??? ದೂಷಕರ ಧೂಮಕೇತುಗಳು ನಿಮ್ಮ ಶರಣರು ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಶರಣ ಸಾಹಿತ್ಯ #ವಚನಗಳು #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - n . n . - ShareChat