ಭಗವದ್ಗೀತೆಯಲ್ಲಿ ಧರ್ಮ ಮತ್ತು ಅಧರ್ಮದ ಕುರಿತು ಶ್ರೀಕೃಷ್ಣನ ಉಪದೇಶ.!
ನಾವು ಧರ್ಮ ಮತ್ತು ಅಧರ್ಮದ ಪಾಠವನ್ನು ಅನೇಕ ಬಾರಿ ಕೇಳಿರುತ್ತೇವೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಧರ್ಮ ಮತ್ತು ಅಧರ್ಮದ ಪಾಠವನ್ನು ಕಲಿಸಿದ್ದಾನೆ. ಭಗವದ್ಗೀತೆಯ ಪ್ರಕಾರ, ಧರ್ಮ ಉತ್ತಮವೇ.? ಅಥವಾ ಅಧರ್ಮ ಉತ್ತಮವೇ.? ಧರ್ಮಕ್ಕೂ ಅಧರ್ಮಕ್ಕೂ ಇರುವ ವ್ಯತ್ಯಾಸವೇನು ಗೊತ್ತಾ.?