ಆತ್ಮೀಯರೆ, ಪ್ರತಿ ವರ್ಷ ಶ್ರೀ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಡಾ ಮಲ್ಲಿಕಾರ್ಜುನ ಮಹಾಸ್ವಾಮೀಜಿಯವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆಯನ್ನು ಎಲ್ಲಾ ಭಕ್ತರ ಸಹಕಾರದೊಂದಿಗೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ, ಅದೇ ರೀತಿ ಈ ವರ್ಷ ಆಗಸ್ಟ್ 4 ರಂದು ಪೂಜ್ಯರ ಜನ್ಮದಿನ ಇರುವ ಕಾರಣ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಇತರ ಕಾರ್ಯಕ್ರಮಗಳ ಬಗ್ಗೆ ಚರ್ಚೆಸುವ ಸಲುವಾಗಿ ಪ್ರವಚನಕಾರದ ಪರಮ ಪೂಜ್ಯ ಶಿವಕುಮಾರ ದೇವರು ಬಳೂಟಗಿ ಇವರ ಸಾನಿಧ್ಯದಲ್ಲಿ ದಿ, 11 ಶನಿವಾರ ಸಂಜೆ 5 ಗಂಟೆಗೆ ಶ್ರೀ ಮಠದಲ್ಲಿ ಪೂರ್ವ ಭಾವಿ ಸಭೆಯನ್ನು ಕರೆಯಲಾಗಿದೆ ಆದ್ದರಿಂದ ಎಲ್ಲರೂ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿ. #ಘಟಪ್ರಭ #ಗೋಕಾಕ #ಬೆಳಗಾವಿ #ಹುಬ್ಬಳ್ಳಿ #ಗದಗಮುಂಡರಗಿ #💪ಉತ್ತರ ಕರ್ನಾಟಕ ಮಂದಿ #💪 ಜೈ ಹನುಮಾನ್ 🚩 #🔴ನಮ್ಮ ಕರ್ನಾಟಕ🟡 #🔱 ಭಕ್ತಿ ಲೋಕ #🙏 ಭಕ್ತಿ ವಿಡಿಯೋಗಳು 🌼
13 likes
1 comment 14 shares

More like this