ಬಸಪ್ಪ ಈಶ್ವರ ಕಡಕೋಳ 273225845
580 views • 6 days ago
ಆತ್ಮೀಯರೆ,
ಪ್ರತಿ ವರ್ಷ ಶ್ರೀ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಡಾ ಮಲ್ಲಿಕಾರ್ಜುನ ಮಹಾಸ್ವಾಮೀಜಿಯವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆಯನ್ನು ಎಲ್ಲಾ ಭಕ್ತರ ಸಹಕಾರದೊಂದಿಗೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ, ಅದೇ ರೀತಿ ಈ ವರ್ಷ ಆಗಸ್ಟ್ 4 ರಂದು ಪೂಜ್ಯರ ಜನ್ಮದಿನ ಇರುವ ಕಾರಣ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಇತರ ಕಾರ್ಯಕ್ರಮಗಳ ಬಗ್ಗೆ ಚರ್ಚೆಸುವ ಸಲುವಾಗಿ ಪ್ರವಚನಕಾರದ ಪರಮ ಪೂಜ್ಯ ಶಿವಕುಮಾರ ದೇವರು ಬಳೂಟಗಿ ಇವರ ಸಾನಿಧ್ಯದಲ್ಲಿ ದಿ, 11 ಶನಿವಾರ ಸಂಜೆ 5 ಗಂಟೆಗೆ ಶ್ರೀ ಮಠದಲ್ಲಿ ಪೂರ್ವ ಭಾವಿ ಸಭೆಯನ್ನು ಕರೆಯಲಾಗಿದೆ ಆದ್ದರಿಂದ ಎಲ್ಲರೂ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿ.
#ಘಟಪ್ರಭ #ಗೋಕಾಕ #ಬೆಳಗಾವಿ #ಹುಬ್ಬಳ್ಳಿ #ಗದಗಮುಂಡರಗಿ #💪ಉತ್ತರ ಕರ್ನಾಟಕ ಮಂದಿ #💪 ಜೈ ಹನುಮಾನ್ 🚩 #🔴ನಮ್ಮ ಕರ್ನಾಟಕ🟡 #🔱 ಭಕ್ತಿ ಲೋಕ #🙏 ಭಕ್ತಿ ವಿಡಿಯೋಗಳು 🌼
13 likes
1 comment • 14 shares